Advertisement

ಕುದುರೆ ಮುಖ ಘಾಟಿ : ರಸ್ತೆ ಮಧ್ಯೆ ಕಂಟೇನರ್ ; ಸಾವಿರಾರು ಜನರ ಪರದಾಟ 

02:43 PM Aug 24, 2018 | |

ಕುದುರೆಮುಖ: ಇಲ್ಲಿನ ಘಾಟಿಯ ಕಿರಿದಾದ ತಿರುವಿನಿಂದ ಕೂಡಿದ ರಸ್ತೆಯಲ್ಲಿ  ಶುಕ್ರವಾರ ಕಂಟೇನರ್‌ ಒಂದು ಸಿಕ್ಕಿ ಹಾಕಿಕೊಂಡು ನಿಂತಲ್ಲೆ ನಿಂತಿರುವ ಪರಿಣಾಮವಾಗಿ ಸಾವಿರಾರು ವಾಹನ ಸವಾರರರು ಪರದಾಡಬೇಕಾಯಿತು. 

Advertisement

ಬೃಹತ್‌ ಕಂಟೇನರ್‌ ಮಧ್ಯದಲ್ಲೇ  ನಿಂತಿದ್ದು  ಎರಡೂ ಕಡೆಯಿಂದ ಸಂಚಾರ ಸಾಧ್ಯವಾಗುತ್ತಿಲ್ಲ. ಕಾರ್ಕಳ ಉಡುಪಿ, ಮಂಗಳೂರಿನತ್ತ ತೆರಳುತ್ತಿದ್ದ   ನೂರಾರು ವಾಹನ ಸವಾರರು ದಾರಿ ಕಾಣದೇ ನಿಂತಲ್ಲೆ ನಿಲ್ಲಬೇಕಾಗಿದೆ. 

ಲಾರಿಯ ಚಕ್ರಗಳು ಮಣ್ಣಿನಲ್ಲಿ ಸಿಲುಕಿಕೊಂಡಿದ್ದು ಕುದುರೆ ಮುಖ ಪೊಲೀಸರು ಸ್ಥಳಕ್ಕಾಗಮಿಸಿ ತೆರವು ಕಾರ್ಯಚರಣೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next