Advertisement

ಕೆಪಿಸಿಸಿಯ ಕಾನೂನು ಸಲಹೆಗಾರರಿವರು

01:28 AM Feb 28, 2019 | Team Udayavani |

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಉದ್ಭವಿಸುತ್ತಿರುವ ಕಾನೂನು ತೊಡಕುಗಳ ನಿವಾರಣೆಗೆ ಲೋಕಸಭಾ ಕ್ಷೇತ್ರವಾರು ಕಾನೂನು ಸಲಹೆಗಾರರನ್ನು ಕೆಪಿಸಿಸಿ ನೇಮಕ ಮಾಡಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರ ಆದೇಶದ ಮೇರೆಗೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಕ್ಕೆ-ಸಂಜಯ್‌ ಯಾದವ್‌, ಬೆಂಗಳೂರು ಉತ್ತರಕ್ಕೆ-ಭವ್ಯ ಅನು ಎಚ್‌.ವಿ., ಬೆಂಗಳೂರು ಗ್ರಾಮಾಂತರಕ್ಕೆ-ಎಸ್‌.ಚೇತನ್‌, ಚಿಕ್ಕಬಳ್ಳಾಪುರಕ್ಕೆ- ನಾರಾಯಣಗೌಡ, ರಾಮನಗರಕ್ಕೆ-ವೀರಭದ್ರಯ್ಯ, ಬೆಳಗಾವಿಗೆ- ಭೀಮನಗೌಡ ಪರಗೊಂಡ್‌ ಅವರನ್ನು ನೇಮಕ ಮಾಡಿ, ಕೆಪಿಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಎ.ಎನ್‌. ನಟರಾಜ್‌ಗೌಡ ಆದೇಶಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next