Advertisement

Kottara: ಹೆದ್ದಾರಿಗೆ ಬಿದ್ದ ವಿದ್ಯುತ್‌ ಕಂಬ

01:56 AM Jul 30, 2024 | Team Udayavani |

ಮಂಗಳೂರು: ನಗರದ ಕೊಟ್ಟಾರ ಚೌಕಿ ಫ್ಲೆ„ ಓವರ್‌ ಬಳಿಯಲ್ಲಿ ಹೆದ್ದಾರಿಗೆ ವಿದ್ಯುತ್‌ ಕಂಬ ಬಿದ್ದ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ. ಅದೃಷ್ಟವಶಾತ್‌ ಏನೂ ಹಾನಿಯಾಗಿಲ್ಲ. ಕೆಲವು ಹೊತ್ತು ಸಂಚಾರ ಸ್ಥಗಿತಗೊಂಡಿತ್ತು.

Advertisement

ಬಂಟ್ವಾಳದಲ್ಲಿ ಸಂಚಾರ ವ್ಯತ್ಯಯ: ಬಂಟ್ವಾಳದ ಸರಪಾಡಿ- ಬೀಯಪಾದೆ ರಸ್ತೆಯ ಎಕ್ಕುಡೇಲಿನಲ್ಲಿ ಸೋಮವಾರ ಮರವೊಂದು ವಿದ್ಯುತ್‌ ತಂತಿಯ ಬಿದ್ದು ವಿದ್ಯುತ್‌ ಕಂಬ ವಾಲಿದ್ದು, ಸಂಚಾರ ವ್ಯತ್ಯಯವಾಗಿದೆ.

 

ರಕ್ತದೊತ್ತಡ: ವಾಚ್‌ಮನ್‌ ಬಿದ್ದು ಸಾವು
ಮೂಡುಬಿದಿರೆ: ಸಮಾಜ ಮಂದಿರ ಸಭಾದಲ್ಲಿ 5 ವರ್ಷಗಳಿಂದ ರಾತ್ರಿ ವಾಚ್‌ಮನ್‌ ಆಗಿ ಕೆಲಸ ಮಾಡುತ್ತಿದ್ದ ಕೊಕ್ರಾಡಿಯ ಸುಕುಮಾರ ಹೆಗ್ಡೆ (56) ಅವರು ಸೋಮವಾರ ಮುಂಜಾನೆ ರಕ್ತದೊತ್ತಡ ಹೆಚ್ಚಾಗಿ ತಲೆ ತಿರುಗಿ ಬಿದ್ದು ಮೃತಪಟ್ಟಿದ್ದಾರೆ. ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next