Advertisement

Kota: ನೈಲಾಡಿಯಲ್ಲಿ ಹೊಂಚು ಹಾಕಿ ಸಾಕು ನಾಯಿಯನ್ನು ಬೇಟೆಯಾಡಿದ ಚಿರತೆ

03:40 PM Sep 25, 2024 | Team Udayavani |

ಕೋಟ: ಶಿರಿಯಾರ ಸಮೀಪ ನೈಲಾಡಿ ಸದಾಶಿವ ಕುಲಾಲ್ ಅವರ ಮನೆಯ ಅಂಗಳಕ್ಕೆ ನುಗ್ಗಿದ ಚಿರತೆಯೊಂದು ಹೊಂಚು ಹಾಕಿ ಸಂಚು ಹೂಡಿ ಮನೆಯ ಸಾಕು ನಾಯಿಯನ್ನು ಕ್ಷಣಾರ್ಧದಲ್ಲಿ ಹೊತ್ತೊಯ್ಯಿದಿದೆ.

Advertisement

ಈ ಭಾಗದಲ್ಲಿ ಸಾಕಷ್ಟು ಸಮಯದಿಂದ ಚಿರತೆ ಕಾಟವಿದ್ದು ಜಾನುವಾರುಗಳು, ಸಾಕುನಾಯಿಗಳು ಚಿರತೆಗೆ ಆಹಾರವಾಗಿದೆ.‌

ಚಿರತೆ ಸಂಚಾರದಿಂದ ಜನರಲ್ಲಿ ಭಯದ ವಾತವರಣ ಸೃಷ್ಟಿಯಾಗಿದ್ದು ರಾತ್ರಿ ಸಂಚರಿಸುವುದೇ ಕಷ್ಟವಾಗಿದೆ. ಅರಣ್ಯಾ ಇಲಾಖೆ ನಡೆಸಿದ ಕಾರ್ಯಚರಣೆಗಳು ಕೈಗೂಡದಿರುವುದರಿಂದ ಹಾಗೂ ಇಲಾಖೆ ನಿರಂತರ ಕಾರ್ಯಚರಣೆ ನಡೆಸದಿರುವುದರಿಂದ ಜನರಲ್ಲಿ ಮುಂದೇನು ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: Dandeli:ದೂರು ನೀಡಿ ಎರಡುವರೆ ಗಂಟೆಯೊಳಗಡೆ ನಾಪತ್ತೆಯಾದ ಮಹಿಳೆಯನ್ನು ಪತ್ತೆ ಹಚ್ಚಿದ ಪೊಲೀಸರು

Advertisement

Udayavani is now on Telegram. Click here to join our channel and stay updated with the latest news.

Next