Advertisement

ಕೊಂಕಣ ರೈಲಿನಲ್ಲಿ ನಿರಂತರ ಕಳ್ಳತನ: ಕ್ರಮಕ್ಕೆ ಆಗ್ರಹ

01:17 AM Dec 14, 2022 | Team Udayavani |

ಕಾಪು : ಕೊಂಕಣ ರೈಲ್ವೇ ಪ್ರಯಾಣದ ವೇಳೆ ನಿರಂತರವಾಗಿ ನಡೆಯುತ್ತಿರುವ ದರೋಡೆ, ಚಿನ್ನಾಭರಣ ಮತ್ತು ನಗದು ಕಳವು ಪ್ರಕರಣಗಳನ್ನು ಭೇದಿಸಿ, ದರೋಡೆಕೋರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ರೈಲ್ವೇ ಇಲಾಖೆ ತುರ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸುರೇಶ್‌ ಪಿ. ಶೆಟ್ಟಿ ಗುರ್ಮೆ ಆಗ್ರಹಿಸಿದ್ದಾರೆ.

Advertisement

ಹಲವು ಮಂದಿ ಚಿನ್ನಾಭರಣ ಸಹಿತ ನಗದು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕು ವಂತಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next