Advertisement

ಕೊಳ್ಳೇಗಾಲ : ಪಿಕ್ ನಿಕ್ ಗೆಂದು ಬಂದಿದ್ದ ತಾಯಿ ಮಗಳು ನದಿಗೆ ಬಿದ್ದು ಸಾವು

10:53 PM Jun 05, 2022 | Team Udayavani |

ಕೊಳ್ಳೇಗಾಲ : ಬೆಂಗಳೂರಿನ ಮಂಜುನಾಥ ನಗರದಿಂದ ತಾಲೂಕಿನ ಸತ್ತೇಗಾಲ ಸಮೀಪದ ಹ್ಯಾಂಡ್‌ ಪೋಸ್ಟ್ ಕಾವೇರಿ ನದಿಗೆ ತಾಯಿ ಮತ್ತು ಮಗು ಕಾಲು ಜಾರಿ ಬಿದ್ದು ಸಾವನಪ್ಪಿರುವ ಘಟನೆಯೊಂದು ಭಾನುವಾರ ಸಂಭವಿಸಿದೆ.

Advertisement

ಪಿಕ್ ನಿಕ್ ಗಾಗಿ ಬಂದಿದ್ದ ಅಸ್ಮತಾಜ್ (32) ಮಗಳು ಉದ ಶೇಕ್ (4) ಎಂಬುವವರೇ ನದಿಯಲ್ಲಿ ಆಕಸ್ಮಿಕವಾಗಿ ಕಾಲ ಜಾರಿ ಬಿದ್ದು ಮೃತಪಟ್ಟವರಾಗಿದ್ದಾರೆ.

ಘಟನಾ ಸ್ಥಳಕ್ಕೆ ಎಎಸ್.ಪಿ.ಸುಂದರ್ ರಾಜ ಡಿವೈ.ಎಸ್.ಪಿ. ನಾಗರಾಜ ಸಿ.ಪಿ.ಐ.ಶಿವರಾಜು ಪಿ.ಎಸ್.ಐ. ಮುಂಜುನಾಥ್, ಮತ್ತು ಸಿಬಂದಿ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಶವವನ್ನು ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿ. ಪುಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ : ಲಾರ್ಡ್ಸ್‌ ಟೆಸ್ಟ್‌ ಗೆದ್ದ ಇಂಗ್ಲೆಂಡ್‌: ಜೋ ರೂಟ್‌ ಅಜೇಯ ಶತಕ; 10 ಸಾವಿರ ರನ್‌ ಸಾಧನೆ

Advertisement

Udayavani is now on Telegram. Click here to join our channel and stay updated with the latest news.

Next