Advertisement

ಕ್ಷೌರ ಮಾಡಲು ಹೋದವನನ್ನು ಅಟ್ಟಾಡಿಸಿ ಚಾಕುವಿನಿಂದ ಇರಿದು ಕೊಲೆ

02:15 PM Nov 25, 2020 | keerthan |

ಹುಬ್ಬಳ್ಳಿ: ಇಲ್ಲಿನ ಬಾಬಾಸಾನ ಗಲ್ಲಿಯಲ್ಲಿ ಹಾಡುಹಗಲೇ ಓರ್ವನಿಗೆ ಚಾಕು ಇರಿದು ಕೊಲೆ ಮಾಡಿದ ಘಟನೆ ಬುಧವಾರ ನಡೆದಿದೆ.

Advertisement

ಕಮರಿಪೇಟೆಯ ರಮೇಶ ಭಾಂಡಗೆ (52) ಕೊಲೆಯಾದ ವ್ಯಕ್ತಿ.

ಹೇರ್ ಕಟಿಂಗ್ ಮಾಡಿಸಲು ಬಂದಿದ್ದ ರಮೇಶ ಭಾಂಡಗೆ ಅಲ್ಲಿಂದ ಹೊರ ಬರುತ್ತಿದ್ದಂತೆ ದುಷ್ಕರ್ಮಿಯು ದಾಳಿ ನಡೆಸಿದ್ದಾನೆ.

ಇದನ್ನೂ ಓದಿ:ಕಡಂದಲೆ ನದಿಯಲ್ಲಿ ಮುಳುಗಿ ನಾಲ್ವರು ಸಾವು ಪ್ರಕರಣ: ಇಂದು ಇಬ್ಬರ ಶವ ಪತ್ತೆ

ದುಷ್ಕರ್ಮಿಯು ರಮೇಶ ಭಾಂಡಗೆಯನ್ನು ಅಟ್ಟಾಡಿಸಿಕೊಂಡು ಹೋಗಿ ಚಾಕುವಿನಿಂದ ಕುತ್ತಿಗೆ, ಹೊಟ್ಟೆಗೆ ಮನಬಂದಂತೆ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.

Advertisement

ಸ್ಥಳಕ್ಕೆ ಡಿಸಿಪಿ, ಎಸಿಪಿ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next