Advertisement

ಕೊಳಂಬೆ: ಮಳೆ ಹಾನಿ ಪ್ರದೇಶಕ್ಕೆ  ಭೇಟಿ

11:36 AM Jun 06, 2018 | Team Udayavani |

ಕೊಳಂಬೆ: ಮಳೆಹಾನಿಯಾದ ಪ್ರದೇಶ ಹಾಗೂ ಮನೆಗಳಿಗೆ ತಾ.ಪಂ. ಅಧ್ಯಕ್ಷ ಮಹಮದ್‌ ಮೋನು, ತಾ.ಪಂ. ಸದಸ್ಯ ವಿಶ್ವನಾಥ ಶೆಟ್ಟಿ, ತಾ. ಪಂ. ಕಾರ್ಯ ನಿರ್ವಹಣಾಧಿಕಾರಿ ಸದಾನಂದ, ಗುರುಪುರ ಹೋಬಳಿಯ ಕಂದಾಯ ನಿರೀಕ್ಷಕ ಆಸಿಫ್‌, ಗ್ರಾಮ ಕರಣಿಕ ಯಮುನಪ್ಪ, ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು, ಗುತ್ತಿಗೆದಾರ ಚರಣ್‌ ಸೋಮವಾರ ಭೇಟಿ ನೀಡಿದರು.

Advertisement

ಈ ಬಗ್ಗೆ ವರದಿಯನ್ನು ಜಿಲ್ಲಾಧಿಕಾರಿಯವರಿಗೆ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ತಾ. ಪಂ. ಮಾಜಿ ಸದಸ್ಯ ಶಿವಪ್ಪ ಬಂಗೇರ, ಗ್ರಾ.ಪಂ. ಸದಸ್ಯ ಉಮೇಶ್‌ ಮೂಲ್ಯ, ಸುಧಾಕರ ಕೊಳಂಬೆ, ಸುಕೇಶ್‌ ಮಾಣಾç ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next