Advertisement

Kokkarne: ಮಹಾರಾಷ್ಟ್ರದ ಕಾರ್ಮಿಕನ ರಕ್ಷಣೆ

11:52 PM Sep 03, 2023 | Team Udayavani |

ಉಡುಪಿ: ಮಹಾರಾಷ್ಟ್ರದಿಂದ ಬ್ರಹ್ಮಾವರಕ್ಕೆ ಬಂದಿದ್ದ ವಿಶೇಷ ಚೇತನ ವ್ಯಕ್ತಿಯನ್ನು ರಕ್ಷಿಸಲಾಗಿದೆ.

Advertisement

ಕೊಕ್ಕರ್ಣೆ ಸಮೀಪ ರಾತ್ರಿ ಹೊತ್ತು ರಕ್ಷಣೆಗಾಗಿ ಕಣ್ಣೀರಿ ಡುತ್ತಿದ್ದ ಮಾಹಿತಿ ಪಡೆದ ಸಂತೋಷ್‌ ಶೆಟ್ಟಿ ಕೆಂಜೂರು ಅವರು ವಿಶು ಶೆಟ್ಟಿ ಅವರ ಸಹಕಾರದೊಂದಿಗೆ ರಕ್ಷಿಸಿ ಉಪ್ಪೂರಿನ ವಿಶೇಷ ಚೇತನ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.

ಒಬ್ಬರು ಕೆಲಸಕ್ಕೆ ಕರೆತಂದು ದುಡಿಸಿ ನಡುಬೀದಿಯಲ್ಲಿ ಕೈ ಬಿಟ್ಟಿದ್ದಾರೆ ಎಂದು ವ್ಯಕ್ತಿ ತಿಳಿಸಿದ್ದಾರೆ.

ಅವರ ಬಗ್ಗೆ ತಿಳಿದವರು ಬ್ರಹ್ಮಾವರ ಠಾಣೆ ಅಥವಾ ಸ್ಪಂದನ ಆಶ್ರಮವನ್ನು ಸಂಪರ್ಕಿಸುವಂತೆ ವಿಶು ಶೆಟ್ಟಿ ತಿಳಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next