Advertisement

ಟಿ20 ಸರಣಿಯಿಂದ ಕೆ.ಎಲ್‌. ರಾಹುಲ್‌, ಅಕ್ಷರ್‌ ಪಟೇಲ್‌ ಔಟ್‌

10:57 PM Feb 11, 2022 | Team Udayavani |

ಅಹ್ಮದಾಬಾದ್‌: ಗಾಯಾಳಾಗಿರುವ ಉಪನಾಯಕ ಕೆ.ಎಲ್‌. ರಾಹುಲ್‌ ಮತ್ತು ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ ವೆಸ್ಟ್‌ ಇಂಡೀಸ್‌ ಎದುರಿನ ಟಿ20 ಸರಣಿಯಿಂದ ಹೊರಗುಳಿಯಲಿದ್ದಾರೆ.

Advertisement

ಇವರ ಬದಲು ಋತುರಾಜ್‌ ಗಾಯಕ್ವಾಡ್‌ ಮತ್ತು ದೀಪಕ್‌ ಹೂಡಾ ಅವರನ್ನು ಸೇರಿಸಿಕೊಳ್ಳಲಾಗಿದೆ.

ರಾಹುಲ್‌ ದ್ವಿತೀಯ ಏಕದಿನ ಪಂದ್ಯದ ವೇಳೆ ಫೀಲ್ಡಿಂಗ್‌ ಮಾಡುತ್ತಿದ್ದಾಗ ಮಂಡಿನೋವಿಗೆ ಸಿಲುಕಿದ್ದರು.ಅಕ್ಷರ್‌ ಪಟೇಲ್‌ ಕೂಡ ಕಾಲಿನ ನೋವಿನಿಂದ ಚೇತರಿಸಿಕೊಂಡಿಲ್ಲ. ಜತೆಗೆ ಕೊರೊನಾ ಕೂಡ ಕಾಣಿಸಿಕೊಂಡಿತ್ತು.

ಇದನ್ನೂ ಓದಿ:ಭಾರತದ ಜೋಶ್‌; ವಿಂಡೀಸಿಗೆ ವೈಟ್‌ವಾಶ್‌

Advertisement

Udayavani is now on Telegram. Click here to join our channel and stay updated with the latest news.

Next