Advertisement
ಮಂಗಳವಾರ ರಾತ್ರಿಯೇ ಕೆಸಿಆರ್ ತಮ್ಮ ಕುಟುಂಬ ಸದಸ್ಯರು ಹಾಗೂ ಸಂಪುಟ ಸಚಿವರೊಂದಿಗೆ ಆಗಮಿಸಿ ಇಲ್ಲಿ ತಂಗಿದ್ದರು. ಬುಧವಾರ ಬೆಳಗ್ಗೆ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿದರು. ಬಳಿಕ ಸಾಲಿಗ್ರಾಮಗಳಿಂದ ಪೋಣಿಸಿದ್ದ, 5 ಕೋಟಿ ರೂ. ಬೆಲೆ ಬಾಳುವ, 19 ಕೆ.ಜಿ ತೂಕದ ಬಹು ಸ್ತರಗಳ “ಚಿನ್ನದ ಮಕರ ಕಂಠಾಭರಣ’ವನ್ನು ದೇವಸ್ಥಾನಕ್ಕೆ ಹಸ್ತಾಂತರಿಸಿದರು.
Advertisement
ಹರಕೆ ತೀರಿಸಿದ ಕೆಸಿಆರ್: ಪ್ರತಿಪಕ್ಷಗಳ ಆಕ್ಷೇಪ
03:50 AM Feb 23, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.