Advertisement

ಕೆಂಜಾರು: ರಸ್ತೆ ಕಾಂಕ್ರೀಟ್‌ ಆರಂಭ

02:45 PM Oct 31, 2017 | Team Udayavani |

ಕೆಂಜಾರು: ಸಂಸದ ನಳಿನ್‌ ಕುಮಾರ್‌ ಕಟೀಲು ಅವರ 5 ಲಕ್ಷ ರೂಪಾಯಿ ಅನುದಾನದದಿಂದ ಮಳವೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೆಂಜಾರರಿನ ಪೊರ್ಕೋಡಿ ಮುಖ್ಯರಸ್ತೆಯಿಂದ ನಾರಾಯಣ ಗುರು ನಗರ ಸಂಪರ್ಕ ರಸ್ತೆಯ ಕಾಂಕ್ರೀಟ್‌ ಕಾಮಗಾರಿಗೆ ಜಿಲ್ಲಾ ಪಂಚಾಯತ್‌ ಸದಸ್ಯೆ ವಸಂತಿ ಕಿಶೋರ್‌ ಸೋಮವಾರ ಶಿಲಾನ್ಯಾಸ ನೆರವೇರಿಸಿದರು.

Advertisement

ಮಳವೂರು ಗ್ರಾಮ ಪಂಚಾಯತ್‌ ಅಧ್ಯಕ್ಷ ಗಣೇಶ್‌ ಅರ್ಬಿ, ತಾಲೂಕು ಪಂಚಾಯತ್‌ ಸದಸ್ಯೆ ಸುಪ್ರೀತಾ ಶೆಟ್ಟಿ , ಗ್ರಾಮ ಪಂಚಾಯತ್‌ ಸದಸ್ಯರಾದ ಅಣ್ಣು ಶೆಟ್ಟಿ, ರಾಜೇಶ್‌ ಆರ್‌. ಕೆ. ಸಂತೋಷ್‌ ತತ್ತಾಡಿ, ಯೋಗೀಶ್‌ ಆಳ್ವ, ಭೋಜರಾಜ್‌, ಲಕ್ಷ್ಮಣ್‌ ಬಂಗೇರ, ಹೇಮಾ, ಮೀನಾಕ್ಷಿ, ಧನಲಕ್ಷ್ಮೀ,  ಮೂಲ್ಕಿ -ಮೂಡಬಿದಿರೆ ಮಂಡಲದ ಬಿಜೆಪಿ ಆಧ್ಯಕ್ಷ ಈಶ್ವರ ಕಟೀಲು, ಬಜಪೆ ಶಕ್ತಿಕೇಂದ್ರದ ಅಧ್ಯಕ್ಷ ಲೋಕೇಶ್‌ ಪೂಜಾರಿ, ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ ಸದಾನಂದ ರೈ, ನೀಲಯ ಪೂಜಾರಿ, ನಾರಾಯಣ  ಪೂಜಾರಿ ಸ್ತಾನ, ವಿಜಯ ಕೋಟ್ಯಾನ್‌ ಕಾನ, ಗುತ್ತಿಗೆದಾರ ಜಯಂತ ಸಾಲ್ಯಾನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next