Advertisement

ಕೊಲ್ಲೂರಿಗೆ ಕಾಶೀ ಮಠಾಧೀಶರ ಭೇಟಿ

01:01 AM Dec 11, 2021 | Team Udayavani |

ಕೊಲ್ಲೂರು: ಶ್ರೀ ಕಾಶೀ ಮಠಾ ಧೀಶರಾದ ಶ್ರೀಮತ್‌ ಸಂಯಮೀಂದ್ರತೀರ್ಥ ಸ್ವಾಮೀಜಿ ಅವರು ಶುಕ್ರವಾರ ಸಂಜೆ ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಆಗಮಿಸಿ ಶ್ರೀದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

Advertisement

ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ದೇಗುಲದ ಕಾರ್ಯನಿರ್ವಹಣಾಧಿಕಾರಿ ಮಹೇಶ, ಸಮಿತಿ ಸದಸ್ಯರಾದ ಡಾ| ಅತುಲ್‌ ಕುಮಾರ್‌ ಶೆಟ್ಟಿ, ಜಯಾನಂದ ಹೋಬಳಿದಾರ, ಸಂಧ್ಯಾ ರಮೇಶ, ಗೋಪಾಲಕೃಷ್ಣ ನಾಡ, ರತ್ನಾ ಆರ್‌. ಕುಂದರ್‌, ಗ್ರಾ.ಪಂ. ಅಧ್ಯಕ್ಷ ಶಿವರಾಮ ಕೃಷ್ಣ ಭಟ್‌, ದೇಗುಲದ ಅರ್ಚಕರು, ಜಿಎಸ್‌ಬಿ ಸಮಾಜದ ಪ್ರಮುಖರಾದ ದಿನೇಶ್‌ ಕಾಮತ್‌ ಕೋಟೇಶ್ವರ, ಗೋಪಾಲಕೃಷ್ಣ ಕಾಮತ್‌ ಸಿದ್ದಾಪುರ, ಶಿರಾಲಿ ಮಹಾಮ್ಮಾಯಿ ಮಹಾಗಣಪತಿ ದೇಗುಲದ ಅಧ್ಯಕ್ಷ ಗೋಪಿನಾಥ ಕಾಮತ್‌, ಉದ್ಯಮಿ ಕೃಷ್ಣ ಪೈ, ನಾರಾಯಣ ನಾಯಕ್‌, ಉಡುಪಿ ಜಿಎಸ್‌ಬಿ ಸಮಾಜದ ವೆಂಕಟೇಶ ಭಟ್‌, ಶಶಿಕಾಂತ್‌ ಶ್ಯಾನುಭಾಗ್‌ ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next