Advertisement

ಕಾಸರಗೋಡು: ಕೆ.ಜಿ. ಮಾರಾರ್‌ ಸಂಸ್ಮರಣೆ

07:35 PM Apr 25, 2019 | sudhir |

ಕಾಸರಗೋಡು: ರಾಜ್ಯದ ಹಿರಿಯ ಬಿಜೆಪಿ ಮುಖಂಡರಾಗಿದ್ದ ಕೆ.ಜಿ.ಮಾರಾರ್‌ ಸಂಸ್ಮರಣೆ ಕಾಸರಗೋಡು ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಜರಗಿತು.
ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ, ನ್ಯಾಯವಾದಿ ಕೆ. ಶ್ರೀಕಾಂತ್‌ ಅವರು ಕೆ.ಜಿ. ಮಾರಾರ್‌ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

Advertisement

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ವೇಲಾಯುಧನ್‌, ಉಪಾಧ್ಯಕ್ಷ ನಂಜಿಲ್‌ ಕುಂಞಿರಾಮನ್‌, ರಾಜ್ಯ ಉಪಾಧ್ಯಕ್ಷೆ ಪ್ರಮೀಳಾ‌ ಸಿ. ನಾೖಕ್‌, ಜಿಲ್ಲಾ ಉಪಾಧ್ಯಕ್ಷ ನ್ಯಾಯವಾದಿ ಸದಾನಂದ ರೈ, ಉಪಾಧ್ಯಕ್ಷೆ ಸವಿತಾ ಟೀಚರ್‌, ಕಾರ್ಯದರ್ಶಿ ಕುಂಞಿಕಣ್ಣನ್‌, ಕೋಶಾಧಿಕಾರಿ ಜಿ.ಚಂದ್ರನ್‌, ಎನ್‌ಡಿಎ ಚುನಾವಣಾ ಸಮಿತಿ ಚೆಯರ್‌ಮನ್‌ ಶಶಿಧರ್‌, ಮಂಡಲ ಅಧ್ಯಕ್ಷರಾದ ಸುಧಾಮ ಗೋಸಾಡ, ಕೋಳಾರು ಸತೀಶ್ಚಂದ್ರ ಭಂಡಾರಿ, ಎನ್‌. ಮಧು, ಎಂ. ಭಾಸ್ಕರನ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next