Advertisement

Kasaragod ವಂದೇ ಭಾರತ್‌ ರೈಲು ಢಿಕ್ಕಿ: ವಿದ್ಯಾರ್ಥಿನಿ ಸಾವು

10:51 PM Apr 22, 2024 | Team Udayavani |

ಕಾಸರಗೋಡು: ನೀಲೇಶ್ವರ ಕರುತ್ತಗೇಟ್‌ ಪರಿಸರದಲ್ಲಿ ವಂದೇ ಭಾರತ್‌ ರೈಲು ಢಿಕ್ಕಿ ಹೊಡೆದು ಪಯ್ಯನ್ನೂರು ಮಾತಮಂಗಲದ ಎರ್ಮಂ ನಿವಾಸಿ ನಂದನಾ (22) ಸಾವಿಗೀಡಾದರು.

Advertisement

ಸೋಮವಾರ ಮಧ್ಯಾಹ್ನ 2.30 ಘಟನೆ ನಡೆದಿದೆ. ಕಾಸರಗೋಡಿನಿಂದ ತಿರುವನಂತಪುರಕ್ಕೆ ಪ್ರಯಾಣಿಸುತ್ತಿದ್ದ ವಂದೇ ಮಾತರಂ ರೈಲು ಢಿಕ್ಕಿ ಹೊಡೆದಿದೆ.

ಸಾವಿಗೀಡಾದ ಯುವತಿ ನೀಲೇಶ್ವರದ ಕಾಲೇಜೊಂದರ ವಿದ್ಯಾರ್ಥಿನಿ. ನೀಲೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next