Advertisement

Kasaragod ಕ್ರಿಮಿನಲ್‌ ಪ್ರಕರಣಗಳ ಆರೋಪಿ ಬಂಧನ

12:27 AM Apr 21, 2024 | Team Udayavani |

ಕಾಸರಗೋಡು: ಹಲವು ಕ್ರಿಮಿನಲ್‌ ಪ್ರಕರಣಗಳ ಆರೋಪಿ ಕಾಸರಗೋಡು ಬಟ್ಟಂಪಾರೆಯ ಮಹೇಶ್‌ ಆಲಿಯಾಸ್‌ ಬಟ್ಟಂಪಾರೆ ಮಹೇಶ್‌(32)ನನ್ನು ಕಾಪಾದಂತೆ ಪೊಲೀಸರು ಬಂಧಿಸಿದ್ದಾರೆ.

Advertisement

ಮಂಜೇಶ್ವರ ಪೊಲೀಸ್‌ ಠಾಣೆಯಲ್ಲಿ ದಾಖಲುಗೊಂಡಿರುವ ಪ್ರಕರಣವೊಂದಕ್ಕೆ ಸಂಬಂಧಿಸಿ ಮಹೇಶ್‌ ಈಗ ಕಣ್ಣೂರು ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಈ ವೇಳೆಯಲ್ಲೇ ಆತನ ವಿರುದ್ಧ ಕಾಪಾ ಕಾನೂನು ಹೇರಿ ಈ ಸಂಬಂಧ ಜೈಲಿನಿಂದಲೇ ಪೊಲೀಸರು ಬಂಧಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next