Advertisement

Kasaragod 33.24 ಲಕ್ಷ ರೂ. ಕಾಳಧನ ಸಹಿತ ಇಬ್ಬರು ವಶಕ್ಕೆ

06:56 PM Oct 27, 2023 | Team Udayavani |

ಕಾಸರಗೋಡು: ನಗರದಲ್ಲಿ ಪೊಲೀಸರು ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ 33.24 ಲಕ್ಷ ರೂ. ಕಾಳಧನ ವಶಪಡಿಸಿಕೊಂಡಿದ್ದಾರೆ. ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

Advertisement

ಕಾಸರಗೋಡು ಪೊಲೀಸ್‌ ಠಾಣೆಯ ವ್ಯಾಪ್ತಿಯ ಮುಹಮ್ಮದ್‌ ಮತ್ತು ಸುಲೈಮಾನ್‌ ಅಹಮ್ಮದ್‌ನನ್ನು ಕಾಳಧನ ಸಹಿತ ವಶಕ್ಕೆ ತೆಗೆದುಕೊಂಡಿದು, ವಿಚಾರಣೆ ನಡೆಸಲಾಗುತ್ತಿದೆ.

ನಗರದ ಜುವೆಲರಿ ಅಂಗಡಿ ಪರಿಸರದಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಡಿವೈಎಸ್‌ಪಿ ಕೆ. ಸುಧಾಕರನ್‌ ಅವರಿಗೆ ಲಭಿಸಿದ ರಹಸ್ಯ ಮಾಹಿತಿಯಂತೆ ನಗರಠಾಣೆ ಎಸ್‌.ಐ. ಅಖೀಲ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next