Advertisement

Kasaragod ಆ್ಯಸಿಡ್‌ ಬಾಲ್‌ ಎಸೆತ: ಆರೋಪಿ ಬಂಧನ

09:58 PM May 12, 2024 | Team Udayavani |

ಕಾಸರಗೋಡು: ಪತ್ನಿ ಹಾಗೂ ಪುತ್ರನಿಗೆ ಆ್ಯಸಿಡ್‌ ಬಾಲ್‌ ಎಸೆದ ಪ್ರಕರಣಕ್ಕೆ ಸಂಬಂಧಿಸಿ ಮನೆಯೊಡೆಯನನ್ನು ಚಿತ್ತಾರಿಕ್ಕಲ್‌ ಪೊಲೀಸರು ಬಂಧಿಸಿದ್ದಾರೆ.

Advertisement

ಚಿತ್ತಾರಿಕ್ಕಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ವಿ. ಸುರೇಂದ್ರನಾಥ್‌ (55)ನನ್ನು ಪೊಲೀಸರು ಬಂಧಿಸಿದ್ದಾರೆ.

ಆ್ಯಸಿಡ್‌ ಬಾಲ್‌ ಎಸೆತದಿಂದ ಸುಟ್ಟ ಗಾಯಗೊಂಡ ಈತನ ಪುತ್ರ ಪಿ.ವಿ. ಸಿದ್ಧುನಾಥ್‌ ಅವರನ್ನು ಪರಿಯಾರದ ಕಣ್ಣೂರು ಮೆಡಿಕಲ್‌ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಪತ್ನಿ ಆಶಾ ಓಡಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next