Advertisement

Kasaragod ಬಸ್‌ ಢಿಕ್ಕಿ : ಬುಲೆಟ್‌ ಸವಾರ ಸಾವು

11:50 PM Jul 23, 2024 | Team Udayavani |

ಕಾಸರಗೋಡು: ಚೆರ್ವತ್ತೂರು ಕಾಡಕ್ಕೋಡು ಕೊಟ್ಟಾರಂ ವಾತುಕಲ್‌ನಲ್ಲಿ ಖಾಸಗಿ ಬಸ್‌ ಢಿಕ್ಕಿ ಹೊಡೆದು ಬುಲೆಟ್‌ ಬೈಕ್‌ ಸವಾರ ತುರ್ತಿ ಅರಿಂಜಿಲ್‌ ಶಾಫಿ ಅವರ ಪುತ್ರ ಟಿ.ಎಂ. ಅಬ್ದುಲ್‌ ರಹಿಮಾನ್‌(25) ಸಾವಿಗೀಡಾದರು.

Advertisement

ಗಂಭೀರ ಗಾಯಗೊಂಡ ಅಬ್ದುಲ್‌ ರಹಿಮಾನ್‌ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗ್ರೈಂಡರ್ ಗೆ ಶಾಲು ಸಿಲುಕಿ ಮಹಿಳೆ ಸಾವು
ಕಾಸರಗೋಡು: ಕುತ್ತಿಗೆಯಲ್ಲಿದ್ದ ಶಾಲು ಗ್ರೈಂಡರ್ ಗೆ ಸಿಲುಕಿ ಮಹಿಳೆ ಸಾವಿಗೀಡಾದ ಘಟನೆ ನಡೆದಿದೆ. ಕುಂಬಳೆ ಪೆರುವಾಡ್‌ ನಿವಾಸಿ ಇಸ್ಮಾಯಿಲ್‌ ಅವರ ಪತ್ನಿ ನಫೀಸಾ (58) ಸಾವಿ ಗೀಡಾದವರು. ಅಕ್ಕಿ ರುಬ್ಬುತ್ತಿದ್ದಾಗ ಕುತ್ತಿಗೆಯಲ್ಲಿದ್ದ ಶಾಲು ಗ್ರೈಂಡರ್ ಗೆ
ಸಿಲುಕಿ ಕುತ್ತಿಗೆ ಬಿಗಿಯಿತು.

Advertisement

Udayavani is now on Telegram. Click here to join our channel and stay updated with the latest news.

Next