Advertisement

Karnataka effect: ಕಾಂಗ್ರೆಸ್‌ನಿಂದ ಮೇಘಾಲಯದಲ್ಲಿ ಪ್ರತಿಭಟನೆ

05:21 PM May 18, 2018 | udayavani editorial |

ಶಿಲ್ಲಾಂಗ್‌ : ಈ ವರ್ಷ ಫೆಬ್ರವರಿಯಲ್ಲಿ  ಮೇಘಾಲಯದಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಕಾಂಗ್ರೆಸ್‌ ಪಕ್ಷವನ್ನು ರಾಜ್ಯಪಾಲರು ಸರಕಾರ ರಚನೆಗೆ ಆಹ್ವಾನಿಸದಿರುವುದಕ್ಕೆ ಇಂದು ಕಾಂಗ್ರೆಸ್‌ ಪಕ್ಷ, ಕರ್ನಾಟಕ ಸ್ಫೂರ್ತಿಯಲ್ಲಿ, ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತು. 

Advertisement

ಮಾತ್ರವಲ್ಲದೆ ರಾಷ್ಟ್ರಪತಿ ರಾಮ ನಾಥ್‌ ಕೋವಿಂದ್‌ ಅವರಿಗೆ ಮನವಿಯನ್ನು ಕಳುಹಿಸಿ ಪ್ರಜಾತಾಂತ್ರಿಕ ತತ್ವಗಳನ್ನು ಮತ್ತು ಸಂವಿಧಾನದ ಪಾವಿತ್ರ್ಯವನ್ನು ರಕ್ಷಿಸುವಂತೆ ಆಗ್ರಹಿಸಿತು.

ಮೇಘಾಲಯ ರಾಜ್ಯಪಾಲ ಗಂಗಾ ಪ್ರಸಾದ್‌ ಅವರು ಪ್ರಕೃತ ಶಿಲ್ಲಾಂಗ್‌ನಲ್ಲಿ ಇಲ್ಲದಿರುವುದು ಕಾಂಗ್ರೆಸ್‌ ಪ್ರತಿಭಟನಕಾರರು ತಮ್ಮ ಮನವಿಯನ್ನು ರಾಷ್ಟ್ರಪತಿಗೆ ನೇರವಾಗಿ ರವಾನಿಸಿದರು. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next