Advertisement

ಕರ್ನಾಟಕ ಬಂದ್‌: ಮಾತುಕತೆಗೆ ಸಿಎಂ ಆಹ್ವಾನ

10:55 PM Feb 12, 2020 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬಂದ್‌ಗೆ ಕರೆ ನೀಡಿರುವ ಸಂಘಟನೆಗಳ ಮುಖ್ಯಸ್ಥ ರನ್ನು ಭೇಟಿ ಮಾಡುವಂತೆ ಆಹ್ವಾನಿಸಿದರು. ಬಂದ್‌ನ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ‘ಸರ್ಕಾರವು ಕನ್ನಡದ ಪರವಾಗಿದ್ದು, ಕನ್ನಡಿಗರಿಗಾಗಿ ಏನೆಲ್ಲಾ ಸೌಲಭ್ಯಬೇಕೋ ನೀಡಲು ಸಿದ್ಧರಿದ್ದೇವೆ. ಬಂದ್‌ನಿಂದ ಸಾರ್ವಜನಿಕರಿಗೆ ತೊಂದರೆ ಯಾಗುತ್ತದೆ. ಹೀಗಾಗಿ, ಬಂದ್‌ಗೆ ಕರೆಕೊಟ್ಟವರು ನೇರವಾಗಿ ಬಂದು ನನ್ನನ್ನು ಭೇಟಿ ಮಾಡಿ’ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next