Advertisement

ಕರಿಯನ ಲವ್‌ಸ್ಟೋರಿ!

01:53 PM Aug 28, 2021 | Team Udayavani |

“ಕರಿಯ ಐ ಲವ್‌ ಯೂ’ ಚಿತ್ರದ ಚಿತ್ರೀಕರಣವು ಆರಂಭವಾಗಿ ಈಗ ಹಗರಿಬೊಮ್ಮನಹಳ್ಳಿ ಸುತ್ತಮುತ್ತ ಸಾಗಿದೆ.

Advertisement

ಚಿತ್ರಕ್ಕಾಗಿ ಮಂಜುನಾಥ್‌ ಮಠದ್‌, ಶಕುಂತಲ, ಅಭಿನಯದ ಹಲವಾರು ಸನ್ನಿವೇಶಗಳನ್ನು ಧನರಾಜ್‌ ಚೌಹಾಣ್‌ ಛಾಯಾಗ್ರಹಣದಲ್ಲಿ ನಿರ್ದೇಶಕ ತಿಪ್ಪೇಶ್‌ ಚಿತ್ರಿಸಿಕೊಂಡರು.

ನೃತ್ಯ ಹರಿಕೃಷ್ಣ, ಸಾಹಸ ಚಂದ್ರು ಬಂಡೆ, ನಿರ್ದೇಶನ ಸಹಕಾರ ರಾಜೇಶ್‌ ಬೀರಪ್ಪಿ, ಚಿತ್ರದ ಚಿತ್ರಕಥೆ ನಿರ್ದೇಶನ ತಿಪ್ಪೇಶ್‌. ತಾರಾಗಣದಲ್ಲಿ ಮಂಜು ಬಳ್ಳಾರಿ, ಶಕುಂತಲ, ಗಿರೀಶ್‌ ಜತ್ತಿ, ಭವ್ಯ, ಹರಿಣಿ, ಅಂಜನಪ್ಪ, ಆಶಾ ಸುದೀಪ್‌, ಚಂದ್ರಪ್ರಭ, ದೀಪ, ನರಸಿಂಹರಾವ್‌, ರೋಹಿಣಿ, ಬಿರದಾರ್‌ ಮುಂತಾದವರಿದ್ದಾರೆ.

ಇದನ್ನೂ ಓದಿ:ಮೈಸೂರಿನಲ್ಲೇ ತನಿಖೆ ಮಾಡ್ತಿದ್ದ ಪೊಲೀಸರಿಗೆ ತ.ನಾಡು ದಾರಿ ತೋರಿಸಿದ್ದು ಆ ಒಂದು ಬಸ್ ಟಿಕೆಟ್!

Advertisement

Udayavani is now on Telegram. Click here to join our channel and stay updated with the latest news.

Next