Advertisement

ಪೊಲೀಸರ ಗೈರತ್ತು ; ಕರಾವಳಿ ಶಾಸಕರಿಗಿಲ್ಲ ಕವಡೆ ಕಾಸಿನ ಕಿಮ್ಮತ್ತು!

01:24 AM Sep 08, 2018 | Team Udayavani |

ಮಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕರಾವಳಿ ಭೇಟಿಯ ಸಂದರ್ಭದಲ್ಲಿ ಮಂಗಳೂರಿನ ಜಿಲ್ಲಾಪಂಚಾಯತ್ ಕಛೇರಿಯಲ್ಲಿನ ನೇತ್ರಾವತಿ ಸಭಾಂಗಣದಲ್ಲಿ ನಡೆಯುತ್ತಿದ್ದ ಮುಖ್ಯಮಂತ್ರಿಯವರ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಕರಾವಳಿ ಭಾಗದ ಬಿ.ಜೆ.ಪಿ. ಶಾಸಕರ ಕಾರುಗಳನ್ನು ಆವರಣದೊಳಗೆ ಹೋಗಲು ಬಿಡದ ಪೊಲೀಸರ ಕ್ರಮಕ್ಕೆ ಶಾಸಕರು ಬಾರೀ ವಿರೋಧ ವ್ಯಕ್ತಪಡಿಸಿದರು ಮಾತ್ರವಲ್ಲದೇ ಈ ವಿಷಯವನ್ನು ಮುಖ್ಯಮಂತ್ರಿಯವರ ಗಮನಕ್ಕೂ ತಂದರು. ಈ ಸಂದರ್ಭದ ವಿಶೇಷ ವಿಡಿಯೋ ನಮ್ಮ ತಂಡಕ್ಕೆ ಲಭ್ಯವಾಗಿದ್ದು ವಿವರಗಳು ಇಲ್ಲಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next