Advertisement

ಆರ್ಟ್‌ ಆಫ್ ಲಿವಿಂಗ್‌ನ ಕನ್ನಡ ರಾಜ್ಯೋತ್ಸವ

12:37 PM Nov 11, 2017 | |

ನವೆಂಬರ್‌ನಲ್ಲಿ ಎಲ್ಲೆಡೆ ರಾಜ್ಯೋತ್ಸವದ ಕಂಪು. ಈಗ ಶ್ರೀ ಶ್ರೀ ಶ್ರೀ ರವಿಶಂಕರ್‌ ಗುರೂಜಿ ಅವರ “ಆರ್ಟ್‌ ಆಫ್ ಲಿವಿಂಗ್‌’ ಕೂಡ ಇಂದು ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತಿದೆ.

Advertisement

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ, ಯುದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌, ಡಾ. ಚಂದ್ರಶೇಖರ್‌ ಕಂಬಾರ್‌, ಪ್ರೊ.ಎಂ. ಚಿದಾನಂದಮೂರ್ತಿ, ವಿಜಯ ಸಂಕೇಶ್ವರ್‌, ವಿಶ್ವೇಶ್ವರ್‌ ಭಟ್‌, ಹಂಸಲೇಖ, ಅನಂತ್‌ ಕುಮಾರ್‌ ಹೆಗ್ಡೆ, ಯು.ಟಿ. ಖಾದರ್‌, ಜಾವಗಲ್‌ ಶ್ರೀನಾಥ್‌ ಹಾಗೂ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. 

ಎಲ್ಲಿ?: ದಿ ಆರ್ಟ್‌ ಆಫ್ ಲಿವಿಂಗ್‌, ಉದಯಪುರ, ಕನಕಪುರ ರಸ್ತೆ
ಯಾವಾಗ?: ನ.11, ಶನಿವಾರ, ಸಂ.5

Advertisement

Udayavani is now on Telegram. Click here to join our channel and stay updated with the latest news.

Next