Advertisement

ಪಾಕ್‌ ಮೇಲೆ ಭಾರತೀಯ ವಾಯು ಪಡೆ ದಾಳಿ: ಕಮಲಹಾಸನ್‌ ಪ್ರಶಂಸೆ

06:18 AM Feb 26, 2019 | udayavani editorial |

ಚೆನ್ನೈ : ಎಂಎನ್‌ಎಂ ಪಕ್ಷದ ಸ್ಥಾಪಕ ಅಧ್ಯಕ್ಷ ಕಮಲಹಾಸನ್‌ ಅವರು ಭಾರತೀಯ ವಾಯು ಪಡೆ, ಪಾಕಿಸ್ಥಾನದಲ್ಲಿನ ಉಗ್ರ ಶಿಬಿರಗಳ ಮೇಲೆ ನಡೆಸಿರುವ ವ್ಯಾಪಕ ವೈಮಾನಿಕ ದಾಳಿಯನ್ನು ಸ್ವಾಗತಿಸಿ ಪ್ರಶಂಸಿಸಿದ್ದಾರೆ. 

Advertisement

ಭಾರತೀಯ ವಾಯು ಪಡೆಯ ಸಾಹಸವನ್ನು ಕೊಂಡಾಡಿರುವ ಕಮಲಹಾಸನ್‌, ವಾಯು ಪಡೆಯ ಹೀರೋಗಳಿಗೆ ಸಲಾಂ ಹೇಳಿದ್ದಾರೆ. 

ಭಾರತೀಯ ವಾಯು ಪಡೆ ಮತ್ತು  ಸೇನೆಯ ಎಂಟೆದೆಯ ಸಾಹಸದ ಹೀರೋಗಳ ಬಗ್ಗೆ  ದೇಶವು ಹೆಮ್ಮೆ ಪಡುತ್ತಿದೆ ಎಂದವರು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next