Advertisement

Guarantee ಬಗ್ಗೆ ಕಾಕಾ ಪಾಟೀಲ್‌ ಕೇಳಿರಲಿಲ್ಲ, ಈಗ ನಿಲ್ಲಿಸಬೇಡಿ:ನಿಖಿಲ್‌

01:28 AM Aug 16, 2024 | Team Udayavani |

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆ ಸಂದರ್ಭ ಗ್ಯಾರಂಟಿ ಯೋಜನೆಗಳನ್ನು ಕಾಕಾ ಪಾಟೀಲೂ ಕೇಳಿರಲಿಲ್ಲ, ಮಹದೇವಪ್ಪ ಅವರೂ ಕೇಳಿರಲಿಲ್ಲ, ರಾಜ್ಯದ ಜನರೂ ಕೇಳಿರಲಿಲ್ಲ. ಆದರೂ ಗ್ಯಾರಂಟಿ ಕೊಡುತ್ತೇವೆಂದು ವಚನ ಕೊಟ್ಟಿದ್ದು ಕಾಂಗ್ರೆಸ್‌ ಪಕ್ಷ. ಹೀಗಾಗಿ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕಿರುವುದು ರಾಜ್ಯ ಸರಕಾರದ ಕರ್ತವ್ಯ ಎಂದು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಈಗಲೂ ಗ್ಯಾರಂಟಿಗಳು ಸರಿಯಾಗಿ ಜನರಿಗೆ ತಲುಪುತ್ತಿಲ್ಲ. ಕೊಟ್ಟ ವಚನದಂತೆ ನಡೆದುಕೊಳ್ಳುವುದು ಸರಕಾರದ ಕರ್ತವ್ಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next