Advertisement

ಕಾಲಾ ಧ್ವನಿ ಸುರುಳಿ ರಿಲೀಸ್‌

03:02 PM May 10, 2018 | Sharanya Alva |

ಚೆನ್ನೈ, ಮೇ 9: ರಾಜಕೀಯ ಪ್ರವೇಶ ಘೋಷಣೆ ಮಾಡಿರುವ ತಮಿಳು ಸೂಪರ್‌ ಸ್ಟಾರ್‌ ರಜನಿಕಾಂತ್‌ ಅದಕ್ಕೆ ಸಂಬಂಧಿ ಸಿದ ದಿನಾಂಕ ಘೋಷಣೆಯ ಸಂದರ್ಭ ಇನ್ನೂ ಬಂದಿಲ್ಲ ಎಂದು ಘೋಷಣೆ ಮಾಡಿದ್ದಾರೆ.

Advertisement

ಚೆನ್ನೈನಲ್ಲಿ ಹೊಸ ಸಿನೆಮಾ “ಕಾಲಾ’ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಲಾ ಸಿನಿಮಾ ರಾಜಕೀಯ ಸಿನೆಮಾ ಅಲ್ಲ. ಆದರೆ ಆ ಕ್ಷೇತ್ರದಲ್ಲಿನ ಅಂಶಗಳು ಒಳ ಗೊಂಡಿವೆ ಎಂದು ಹೇಳಿದ್ದಾರೆ. ಎಂಧಿರನ್‌ ಸಿನೆಮಾ ಯಶಸ್ವಿಯಾಗಿತ್ತು. ಆದರೆ ತಮ್ಮ
ಅನಾರೋಗ್ಯದಿಂದ ಕಾರ್ಯಕ್ರಮ ನಡೆಸಲು ಸಾಧ್ಯವಾಗಲಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next