Advertisement

ಗುರುಮಠಕಲ್‌: ಹಲ್ಲೆ ಖಂಡಿಸಿ ಪತ್ರಕರ್ತರಿಂದ ಪ್ರತಿಭಟನೆ

02:46 PM Jun 01, 2022 | Team Udayavani |

ಗುರುಮಠಕಲ್‌: ಖಾಸಗಿ ಸುದ್ದಿ ವಾಹಿನಿಯ ವರದಿಗಾರ ಹಾಗೂ ಕ್ಯಾಮರಾ ಮ್ಯಾನ್‌ ಮೇಲೆ ಹಲ್ಲೆ ಮಾಡಿರುವ ಘಟನೆ ಖಂಡಿಸಿ ಗುರುಮ ಠಕಲ್‌ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ಚನ್ನಕೇಶವಲು ಗೌಡ, ಜಿಲ್ಲಾ ಖಜಾಂಚಿಗಳಾದ ಕುಮಾರ ಸ್ವಾಮಿ, ತಾಲೂಕು ಗೌರಧ್ಯಕ್ಷರಾದ ಸಿದ್ದು ಸ್ವಾಮಿ, ರವಿಂದ್ರ ಗೌಡ, ಪ್ರಧಾನ ಕಾರ್ಯದರ್ಶಿ ನಾಗರಾಜ ಪತಂಗೆ, ಅನೀಲ್‌ ಬಸೂದೆ, ಎಂ.ಬಿ. ನಾಯಕಿನ್‌, ಬಾಬಾ ಚಿಂತಕುಂಟಿ, ನಾವಜ ಖಾನ್‌, ದಯನಾಂದ ಸ್ವಾಮಿ, ವಿಜಯ ಕುಮಾರ, ಸಾಯಿರೆಡ್ಡಿ, ರಾಜ ಲಿಂಗಪ್ಪ, ಫಹಾದ್‌, ಜಾವೀದ್‌, ಕುಮಾರ, ಲಕ್ಷ್ಮಣ, ಹೋರಾಟಗಾರಾದ ಲಾಲಪ್ಪ ತಲಾರಿ, ಜೈಭೀಮ ಸಂಘಟನೆಯ ಅಧ್ಯಕ್ಷರಾದ ಗುರುನಾಥ ತಲಾರಿ ಸೇರಿದಂತೆ ಪತ್ರಿಕಾ ವಿತರಕರು ಪ್ರತಿಭಟನೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next