Advertisement
ವಾಟ್ಸ್ಆ್ಯಪ್ ಗ್ರೂಪ್ನಲ್ಲಿರುವ ಅಹ್ಮದಾಬಾದ್ ಡಿವೈಎಸ್ಪಿ (ಗ್ರಾಮೀಣ), ಉತ್ತರ ಪ್ರದೇಶದಲ್ಲಿ ನಡೆದ ಸರಣಿ ಎನ್ಕೌಂಟರ್ಗಳಿಗೆ ಸಂಬಂಧಿಸಿ ಸಿಎಂ ಯೋಗಿ ಆದಿತ್ಯನಾಥ್ ನೀಡಿರುವ ಪ್ರತಿಕ್ರಿಯೆ ಹಾಗೂ ರಾಜಕಾರಣಿಯಂತೆ ಕಾಣುವ ವ್ಯಕ್ತಿಯೊಬ್ಬ ನನ್ನು ಪೊಲೀಸರು ಹೊಡೆಯುತ್ತಿರುವ ಎರಡು ವೀಡಿಯೋಗಳನ್ನು ಹಾಕಿ, ಅದರ ಕೆಳಗೆ, “”ಪೊಲೀಸರಿಗೆ “ಇದು ನಿಮ್ಮಪ್ಪನ ಆಸ್ತಿಯಾ’ ಎಂದು ಕೇಳುವವರಿಗೆ ಹಾಗೂ ಪೊಲೀಸರನ್ನು “ಲಾಖೋಟ’ಗಳೆಂದು ಕರೆಯುವವರಿಗೆ ಇದೇ ದುರ್ಗತಿ (ಎನ್ಕೌಂಟರ್) ಬರುತ್ತದೆೆ” ಎಂದಿದ್ದರು.
Advertisement
ಜಿಗ್ನೇಶ್ಗೆ ಎನ್ಕೌಂಟರ್ ಭೀತಿ
07:30 AM Feb 25, 2018 | |
Advertisement
Udayavani is now on Telegram. Click here to join our channel and stay updated with the latest news.