Advertisement

ಎಸ್‌ಎಸ್‌ ಜ್ಯುವೆಲ್ಲರ್ಸ್  ಮಾಲೀಕನಿಗೆ 64 ಲಕ್ಷ ದಂಡ

06:24 PM Jul 08, 2021 | Team Udayavani |

ಬೆಂಗಳೂರು: ತೆರಿಗೆ ವಂಚನೆ ಮಾಡಲುಮುಂಬೈನಿಂದ ಕೊರಿಯರ್‌ ಮೂಲಕ ಬಂದಿದ್ದಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣವನ್ನುಅಕ್ರವಾಗಿ ಸಾಗಾಟ ಮಾಡಿದ್ದ ಆರೋಪದಲ್ಲಿ ನಗರ್ತಪೇಟೆಯಲ್ಲಿರುವ ಎಸ್‌ಎಸ್‌ಜ್ಯುವೆಲ್ಲರ್ಸ್‌ಮಾಲೀಕನಿಗೆ ರಾಜ್ಯ ವಾಣಿಜ್ಯ ತೆರಿಗೆ ಉಪಆಯುಕ್ತ ಬರೋಬರಿ 64 ಲಕ್ಷ ರೂ. ದಂಡ ವಿಧಿಸಿದ್ದಾರೆ.

Advertisement

ಅಕ್ರಮ ಚಿನ್ನಾಭರಣ ಸಾಗಾಟ ಸಂಬಂಧ8,06,739 ರೂ. ಹಾಗೂತೆರಿಗೆ ವಂಚನೆ ಸಂಬಂಧ56,21,255 ರೂ. ಒಟ್ಟು64,27,994 ರೂ. ವಿಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣದ ಹಿನ್ನೆಲೆ?: ಆರೋಪಿತ ಜ್ಯುವೆಲ್ಲರಿಮಾಲೀಕ ತೆರಿಗೆ ವಂಚಿಸುವ ಉದ್ದೇಶದಿಂದಮುಂಬೈಹಾಗೂ ನೆರೆ ರಾಜ್ಯಗಳಿಂದ ಅಕ್ರಮವಾಗಿಕೋರಿಯರ್‌ ಮೂಲಕ ಚಿನ್ನಾಭರಣ ಖರೀದಿಸುತ್ತಿದ್ದ.2020, ನ. 21ರಂದು ತಡರಾತ್ರಿ ಸಿಟಿ ಮಾರುಕಟ್ಟೆ ಠಾಣೆಯ ಪಿಎಸ್‌ಐ ಸವಿತಾ, ಕಾನ್‌ಸ್ಟೆàಬಲ್‌ಗಳಾದ ಹನುಮಂತ, ಆನಂದ್‌ ಅವರುದೊಡ್ಡಪೇಟೆ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು,ವಾಹನಗಳ ತಪಾಸಣೆಯಲ್ಲಿ ತೊಡಗಿದ್ದರು.

ಅದೇವೇಳೆ ಈಗಾಗಲೇ ಬಂಧನಕ್ಕೊಳಗಾಗಿರುವಮುಂಬೈನ ದಲಪತ್‌ ಸಿಂಗ್‌(34) ಮತ್ತು ರಾಜಸಾನ § ಮೂಲದ ವಿಕಾಸ್‌ ಕುಮಾರ್‌ (35) ಎಂಬವರು ದ್ವಿಚಕ್ರ ವಾಹನದಲ್ಲಿಬರುತ್ತಿದ್ದರು. ಅವರನ್ನುತಡೆದು ವಿಚಾರಣೆ ನಡೆಸಿ, ಅವರ ಬ್ಯಾಗ್‌ಗಳಶೋಧಿಸಿದಾಗ3ಕೋಟಿ ರೂ. ಮೌಲ್ಯದ 65ನೆಕ್ಲೇಸ್‌,7 ಜತೆಬಳೆಗಳು, 150 ಗ್ರಾಂ ಕಿವಿಯೋಲೆಸೇರಿ 6.55 ಕೆ.ಜಿ. ಚಿನ್ನಾಭರಣ ಪತ್ತೆಯಾಗಿತ್ತು.

ಈಬಗ್ಗೆ ಪ್ರಶ್ನಿಸಿದಾಗ ಆರೋಪಿಗಳು ಗೊಂದಲದಹೇಳಿಕೆ ನೀಡಿದ್ದರು.ಬಳಿಕ ಆರೋಪಿಗಳನ್ನು ಠಾಣೆಗೆ ಕರೆದೊಯ್ದುವಿಚಾರಣೆ ನvಸಿದಾ ೆ ಗ ಇದು ಕೇವಲ ಶೇ.1ರಷ್ಟುಗೂà ೆ ಲ್ಡ್‌. Öಚ್ಚಿ ೆ ನ ಬೆಲೆಯು ಇಲ್ಲ. ಶಿವಾಜಿನಗರದವ್ಯಕ್ತಿಯೊಬ್ಬರಿಗೆ ಸೇರಿ¨ುª ‌ ಎಂದೆಲ್ಲ ಕಥೆಸೃಷ್ಟಿಸುತ್ತಿದ್ದರು. ಅಲ್ಲದೆ, ಈ ಗೋಲ್ಡ್‌ ನಮ್ಮದಲ್ಲಎಂದು ಸುಮಾರು 15 ಮಂದಿಯನ್ನುಕರೆಸಿದ್ದರು.

Advertisement

ನಂತರ ತೀವ್ರ ವಿಚಾರಣೆ ನಡೆಸಿದಾಗನಗರ್ತಪೇಟೆಯಲ್ಲಿರುವ ಎಸ್‌ಎಸ್‌ ಜ್ಯುವೆಲ್ಲಸ್‌ìನಿಂದ ಬುಲ್‌ಟೆಂಪಲ್‌ ರಸ್ತೆಯಲ್ಲಿರುವಮಾಲೀಕರ Êುನೆ ‌ ಗೆ ಕೊಂಡೊಯ್ಯುತ್ತಿರುವುದಾಗಿಹೇಳಿದ್ದರು. ಜ್ಯುವೆಲ್ಲರ್ಗೆ ಕರೆದೊಯ್ದಾಗಲೂಯಾವುದೇ ದಾಖಲೆ ಸಿಕ್ಕಿರಲಿಲ್ಲ

Advertisement

Udayavani is now on Telegram. Click here to join our channel and stay updated with the latest news.

Next