Advertisement

ಉಪಸಮರ: ಹತ್ತು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ ಜೆಡಿಎಸ್-ಒಂದು ಕಡೆ ಬೆಂಬಲ

09:52 AM Nov 15, 2019 | Mithun PG |

ಬೆಂಗಳೂರು: 15 ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯ ಹತ್ತು ಕ್ಷೇತ್ರಗಳಿಗೆ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಇದರೊಂದಿಗೆ ವಿಧಾನಪರಿಷತ್ ನ ಶಿಕ್ಷಕರ ಪದವೀಧರ ಕ್ಷೇತ್ರಗಳಿಗೂ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.

Advertisement

ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಕೆ ಕುಮಾರಸ್ವಾಮಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.

ಆದರೆ ಹೊಸಕೋಟೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರಿಗೆ ಜೆಡಿಎಸ್ ಬೆಂಬಲ ಸೂಚಿಸಿರುವ ಕಾರಣ ಅಲ್ಲಿ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ.

ಯಲ್ಲಾಪುರ: ಚೈತ್ರಾ ಗೌಡ ಎ

ಹಿರೇಕೆರೂರು: ಉಜನೆಪ್ಪ ಜಟ್ಟೆಪ್ಪ ಕೋಡಿಹಳ್ಳಿ

Advertisement

ರಾಣೆಬೆನ್ನೂರು: ಮಲ್ಲಕಾರ್ಜುನ ಹಲಗೇರಿ

ವಿಜಯನಗರ: ಎನ್.ಎಂ ನಬಿ

ಚಿಕ್ಕಬಳ್ಳಾಪುರ: ಕೆ.ಪಿ ಬಚ್ಚೇಗೌಡ

ಕೆ ಆರ್ ಪುರಂ: ಸಿ ಕೃಷ್ಣಮೂರ್ತಿ

ಯಶವಂತಪುರ: ಟಿ ಎನ್ ಜವರಾಯಿಗೌಡ

ಶಿವಾಜಿನಗರ: ತನ್ವೀರ್ ಅಹಮ್ಮದ್ ವುಲ್ಲಾ

ಕೆ ಆರ್ ಪೇಟೆ: ದೇವರಾಜ್ ಬಿ ಎಲ್

ಹುಣಸೂರು: ಸೋಮಶೇಖರ್

ಶಿಕ್ಷಕರ – ಪದವೀಧರ ಅಭ್ಯರ್ಥಿಗಳು

ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರ: ಆರ್ ಚೌಡರೆಡ್ಡಿ ತೂಪಲ್ಲಿ

ಬೆಂಗಳೂರು ಶಿಕ್ಷಕರ ಕ್ಷೇತ್ರ: ಎ ಪಿ ರಂಗನಾಥ್

ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರ: ಶಿವಶಂಕರ ಕಲ್ಲೂರ

ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರ: ತಿಮ್ಮಯ್ಯ ಪುರ್ಲೆ

Advertisement

Udayavani is now on Telegram. Click here to join our channel and stay updated with the latest news.

Next