Advertisement

ಆಂಧ್ರಪ್ರದೇಶದಲ್ಲಿ ಸಿಬಿಐ ತನಿಖೆಗೆ ಹಾದಿ ಸುಗಮ: ಟಿಡಿಪಿ ಆದೇಶ ರದ್ದು

10:12 AM Jun 07, 2019 | Sathish malya |

ಅಮರಾವತಿ : ಆಂಧ್ರ ಪ್ರದೇಶದಲ್ಲಿ ಯಾವುದೇ ಹಗರಣಗಳ ತನಿಖೆಯನ್ನು ಸಿಬಿಐ ನಡೆಸುವಂತಿಲ್ಲ ಎಂದು ಮಾಜಿ ಸಿಎಂ ಚಂದ್ರಬಾಬು ನಾಯ್ಡು ಸರಕಾರದ ವಿವಾದಿತ ಆದೇಶವನ್ನು ಈಗಿನ ವೈ ಎಸ್‌ ಜಗನ್‌ಮೋಹನ್‌ ರೆಡ್ಡಿ ಸರಕಾರ ಇಂದು ಗುರವಾರ ರದ್ದು ಮಾಡಿದೆ.

Advertisement

ಪರಿಣಾಮವಾಗಿ ಸಿಬಿಐ ಈಗಿನ್ನು ಆಂಧ್ರ ಪ್ರದೇಶದಲ್ಲಿನ ಯಾವುದೇ ಹಗರಣಗಳ ತನಿಖೆಯನ್ನು ಕೈಗೊಳ್ಳಬಹುದಾಗಿದೆ.

2108ರ ನವೆಂಬರ್‌ 8ರಂದು ಟಿಡಿಪಿ ಸರಕಾರ ಸಿಬಿಐ ತನಿಖೆಗೆ ನೀಡಿದ್ದ ಜನರಲ ಕನ್ಸೆಂಟ್‌ (ಸಾಮಾನ್ಯ ಒಪ್ಪಿಗೆ) ಯನ್ನು ಹಿಂದೆಗೆದುಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next