Advertisement

ಅಂಬೇಡ್ಕರ್‌ ಜಯಂತಿ : ರೇಷನ್‌ ವಿತರಣೆಗೆ ಜೆ.ಪಿ. ನಡ್ಡಾ ಕರೆ

09:21 AM Apr 13, 2020 | Hari Prasad |

ಇದೇ ತಿಂಗಳ 14ರಂದು ಆಚರಿಸಲಾಗುವ ಡಾ. ಬಿ.ಆರ್‌. ಅಂಬೇಡ್ಕರ್‌ ಜಯಂತಿಯ ದಿನದಂದು, ಬಡವರಿಗೆ ರೇಷನ್‌ ಕಿಟ್‌ಗಳು ಮತ್ತು ಮಾಸ್ಕ್ ಗಳನ್ನು ವಿತರಿಸುವಂತೆ ಪಕ್ಷದ ಕಾರ್ಯಕತರಿಗೆ ಬಿ.ಜೆ.ಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕರೆ ನೀಡಿದ್ದಾರೆ.

Advertisement

ಈ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರು, ಪದಾಧಿಕಾರಿಗಳು ಮತ್ತು ಮುಖ್ಯಮಂತ್ರಿಗಳಿಗೆ ವಿಡಿಯೋ ಸಂದೇಶ ಕಳುಹಿಸಿರುವ ಜೆ.ಪಿ ನಡ್ಡಾ, ಅಂಬೇಡ್ಕರ್‌ ಜಯಂತಿಯಂದು ಪಕ್ಷದ ಕಾರ್ಯಕರ್ತರು ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಂತೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next