Advertisement

ಬೆರಳಿಗೆ ಇಂಕು..ಪ್ರಜಾಪ್ರಭುತ್ವಕ್ಕೆ ಲಿಂಕು..!

08:05 AM May 05, 2018 | |

ಹಾವೇರಿ: ನೂರಾರು ಚಾಟ್‌ಗಳಿಗಿಂತ ಒಂದು ಓಟು ಮೇಲು..ನೋಟಿಗಾಗಿ ಬೇಡ ಓಟು..ನಿಮ್ಮ ಬೆರಳಿಗೆ ಇಂಕು ಪ್ರಜಾಪ್ರಭುತ್ವಕ್ಕೆ ಲಿಂಕು..ಆಮಿಷಗಳಿಗೆ ಬಲಿಯಾಗಬೇಡಿ ತಪ್ಪದೇ ಮತದಾನ ಮಾಡಿ.. ಇಂತಹ ಹಲವು ವಿಭಿನ್ನ ಸಂದೇಶಗಳನ್ನು ಒಳಗೊಂಡ ಶಿಕ್ಷಕ ನಾಮದೇವ ಅವರ ಕಾಟೂìನ್‌ಗಳು ಸಾರ್ವಜನಿಕರ ಗಮನ ಸೆಳೆದವು. ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಸ್ವೀಪ್‌ ಸಮಿತಿ ಸಹಯೋಗದಲ್ಲಿ ವ್ಯಂಗ್ಯಚಿತ್ರ ಪ್ರದರ್ಶನ ಆಯೋಜಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next