Advertisement

ನವರಾತ್ರಿಗೆ ಐಆರ್‌ಸಿಟಿಸಿಯಲ್ಲಿ “ವ್ರತದ ಆಹಾರ’

11:47 PM Oct 01, 2019 | Team Udayavani |

ಹೊಸದಿಲ್ಲಿ: ನವರಾತ್ರಿ ವೇಳೆ ಉಪವಾಸ ವ್ರತ ಕೈಗೊಂಡು ಪ್ರಯಾಣ ಮಾಡುವವರಿಗೆ ಅಗತ್ಯವಾದ ಆಹಾರ ಒದಗಿಸುವ ಉದ್ದೇಶದಿಂದ “ವ್ರತ್‌ ಕಾ ಖಾನಾ’ ಯೋಜನೆಯನ್ನು ಐಆರ್‌ಸಿಟಿಸಿ ಆರಂಭಿಸಿದೆ. ಸಸ್ಯಾಹಾರಿ ಖಾದ್ಯ, ಲಸ್ಸಿ, ಮೊಸರು, ಮಿಲ್ಕ್ ಕೇಕ್‌ ಸೇರಿ ಹಲವಾರು ತಿನಸುಗಳನ್ನು ನೀಡಲಾಗುತ್ತದೆ. www.ecatering.irctc.co.inನಲ್ಲಿ ಆಹಾರ ಕಾಯ್ದಿರಿಸಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next