Advertisement

ಇಂದಿರಾ ಕ್ಯಾಂಟೀನ್‌ಗೆ ಅನ್ನಪೂಣೇಶ್ವರಿ  ಹೆಸರಿಡಿ

02:45 PM Aug 16, 2021 | Team Udayavani |

ದೇವನಹಳ್ಳಿ: ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್‌ಗಳಿಗೆಅನ್ನಪೂರ್ಣೇಶ್ವರಿ ಹೆಸರಿಡಬೇಕು. ಅನ್ನ ನೀಡುವ ತಾಯಿ ಅನ್ನಪೂರ್ಣೇಶ್ವರಿಯಾಗಿದ್ದಾರೆ.

Advertisement

ಅನ್ನಪೂರ್ಣೇಶ್ವರಿ ಹೆಸರಿಗೆ ಕಾಂಗ್ರೆಸ್‌ ವಿರೋಧಮಾಡುತ್ತಿದೆ ಎಂದು ಆರ್‌ಎಸ್‌ಎಸ್‌ ಪ್ರಮುಖರಾದಕಲ್ಲಡ್ಕ ಪ್ರಭಾಕರ್‌ ಭಟ್‌ ತಿಳಿಸಿದರು.

ಪಟ್ಟಣದ ಪ್ರಸನ್ನಹಳ್ಳಿ ರಸ್ತೆಯಲ್ಲಿರುವ ಆಕಾಶ್‌ಆಸ್ಪತ್ರೆಯ ಆವರಣದಲ್ಲಿ ನೂತನವಾಗಿನಿರ್ಮಾಣವಾಗಿರುವ ಆಂಜನೇಸ್ವಾಮಿ ದೇವಾಲಯದ ಉದ್ಘಾಟ®ಕಾರ್ಯಕ್ರಮದಲ್ಲಿ ಮಾತನಾಡಿ,ದೇಶದಲ್ಲಿ ಯಾವುದೇ ವ್ಯಕ್ತಿಗಳಹೆಸರುಗಳನ್ನು ಇಡುವುದಕ್ಕೆ ನಮ್ಮವಿರೋಧವಿದೆ. ಮನುಷ್ಯ ಎಂದಮೇಲೆ ಒಂದÇÉಾ ಒಂದು ತಪ್ಪುಮಾಡುತ್ತಾರೆ.ಯಾವುದೇ ಪಕ್ಷವಿರಲಿದೇವರ ಹೆಸರು ಇಡುವುದರಲ್ಲಿ ತಇದಕ್ಕೆ ವಿರೋಧ ಮಾಡುವವರಲ್ಲೂ ನಾನುಮನವಿ ಮಾಡುತ್ತೇನೆ, ಇದಕ್ಕೆ ವಿರೋಧ ವ್ಯಕ್ತಪಡಿಸಬಾರದು.

ರಾಜಕೀಯ ಕಾರಣಕ್ಕಾಗಿ ಇದನ್ನುಮಾಡುತ್ತಾರೆ. ದೇವರ ಹೆಸರಿನಲ್ಲಿ ರಾಜಕೀಯವಿಲ್ಲ.ವಿರೋಧಿಸುವವರು ಪಾಕಿಸ್ತಾನದಲ್ಲಿ ಆದರೂಹೋರಾಟ ಮಾಡುತ್ತಾರೆ. ಅವರು ನಮ್ಮ ದೇಶದ ಬಗ್ಗೆಚಿಂತನೆ ಮಾಡಲ್ಲ, ಇಲ್ಲಿನ ಮಣ್ಣಿನ ವಿಚಾರಗಳಆಧಾರದಲ್ಲಿ ಬದುಕಬೇಕು ಎಂದು ಹೇಳಿದರು.

ಧರ್ಮ ಎಂದರೆ ಜೀವನ ಮೌಲ್ಯ: ಧರ್ಮ ಎಂದರೆಜೀವನ ಮೌಲ್ಯವಾಗಿದೆ. ಜಗತ್ತು ಬೇರೆ ಭಾರತ ಬೇರೆ,ಮೂಲ ಚಿಂತನೆಗಳಿರುವುದು ನಮ್ಮ ದೇಶದಲ್ಲಿ ಮಾತ್ರ.ಆತ್ಮದ ಉದ್ಧಾರದ ಬಗ್ಗೆ ಯೋಚಿಸುತ್ತೇವೆ. ಎಲ್ಲರಸುಖವನ್ನು ನೋಡುವುದು ಆತ್ಮ. ಇದನ್ನು ಎತ್ತರಿಸುವಕಾರ್ಯವನ್ನು ಮಾಡುವ ದಿಕ್ಕಿನಲ್ಲಿ ಚಿಂತನೆಗಳುನಡೆಯುತ್ತಿದೆ. ಆದರೆ, ಯುವ ಜನರಿಗೆ ಧರ್ಮದಜಾಗೃತಿಯಿಲ್ಲ. ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆಗಳಲ್ಲಿದೇವರ ಪ್ರತಿಷ್ಠಾಪನೆ ಮಾಡುವ ಮೂಲಕ ನಮ್ಮಸಂಸ್ಕೃತಿಯನ್ನು ಎತ್ತಿಹಿಡಿಯುವಕಾರ್ಯವಾಗಬೇಕಾಗಿದೆ. ಯುವಕರಿಗೆ ಈ ಚಿಂತನೆ ಕೊಡಬೇಕಾಗಿರುವಹಿರಿಯರು ಮಾಡಲಿಲ್ಲ. ಆದ್ದರಿಂದ ಯುವಕರುಪಾಶ್ಚಿಮಾತ್ಯ ಸಂಸ್ಕೃತಿಯತ್ತ ಸಾಗುತ್ತಿ¨ªಾರೆ ಎಂದರು.

Advertisement

ದೇಗುಲದಿಂದಸಕಾರಾತ್ಮಕ ಭಾವನೆ: ಆಕಾಶ್‌ಆಸ್ಪತ್ರೆ ಸಂಸ್ಥಾಪಕ ಅ« ‌Âಕ್ಷ ಮುನಿರಾಜು ಮಾತನಾಡಿ,ಎಲ್ಲರನೂ ° ಒಟ್ಟುಗೂಡಿಸುವ ಮತ್ತು ಎಲ್ಲರಲೂ Éಸಕಾರಾತ್ಮಕ ಭಾವನೆಗಳನ್ನು ಮೂಡಿಸುವಂತÖ ‌ ಶಕ್ತಿದೇಗುಲಗಳಲ್ಲಿದೆ. ಆದ್ದರಿಂದ ಆಸ್ಪತ್ರೆಯಆವರಣದಲ್ಲಿ ದೇಗುಲ ನಿರ್ಮಾಣ ಮಾv ‌ಲಾಗಿದೆ.ದೇವಾಲಯ ಗಳ ನಿರ್ಮಾಣದಿಂದ ಜಾತಿ, ಮತ,ಬೇಧಗಳನ್ನು ತೊರೆದು ಎಲ್ಲರೂ ಸಾಮರಸ್ಯದಿಂದಬದುಕುವಂತÖ ‌ ದಾರಿ ಮಾಡಿಕೊಡಲುಅನುಕೂಲವಾಗುತ್ತದೆ. ಇಲ್ಲಿಗೆ ಬರುವ ಪ್ರತಿಯೊಬ್ಬರೋಗಿ ಶೀಘ್ರವಾಗಿ ಗುಣಮುಖ ರಾಗಿ ಹೋಗಲಿ,ಅವರನು ° ಗುಣಪಡಿಸುವಂತಹ ಜ್ಞಾನವನ್ನು ವೈದ್ಯರಿಗೆಭಗವಂತ ನೀಡಲಿ ಎಂದು ಪ್ರತಿನಿತ್ಯ ಪೂಜಾಕಾರ್ಯಗಳನು ° ನೆರವೇರಿಸುವುದಾಗಿ ಹೇಳಿದರು.

ಶಾಸಕ ಎಲ್‌.ಎನ್‌. ನಾರಾಯಣಸ್ವಾಮಿ, ಕೆಪಿಸಿಸಿಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್‌, ಕೆಪಿಸಿಸಿಹಿಂದುಳಿದ ವರ್ಗದ ಉಪಾಧ್ಯಕ್ಷ ಸಿ.ಜಗನ್ನಾಥ್‌, ಬ್ಲಾಕ್‌ಕಾಂಗ್ರೆಸ್‌ಅಧ್ಯಕ್ಷಪ್ರಸನ್ನಕುಮಾರ್‌, ತಾಲೂಕುಜೆಡಿಎಸ್‌ಅಧ್ಯಕ Ò ಆರ್‌.ಮುನೇಗೌಡ, ಪ್ರಧಾನ ಕಾರ್ಯದರ್ಶಿಜಿ.ಎ.ರವೀಂದ್ರ, ಆಕಾಶ್‌ ಇಂಟರ್‌ ನ್ಯಾಷನಲ್‌ ಶಾಲೆಅಧ್ಯಕೆ Ò ಪುಷ್ಪ ಮುನಿರಾಜು, ಉಪಾಧ್ಯಕ್ಷ ಅಮರ್‌ ಗೌಡ,ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಮುನಿರಾಜು, ತಾಲೂಕುಸೊಸೈಟಿ ಮಾಜಿ ಅಧ್ಯಕ್ಷ ಶ್ರೀನಿವಾಸಮೂರ್ತಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next