Advertisement

ದುಬೈನಲ್ಲಿ 14 ಕೋಟಿ ರೂ. ಗೆದ್ದ ಕೇರಳಿಗ

07:35 AM Oct 05, 2018 | Karthik A |

ದುಬೈ: ಯುಎಇನಲ್ಲಿರುವ ಕೇರಳದ ಮೊಹಮ್ಮದ್‌ ಕುಂಞಿ ಮಯ್ನಾಲ (42) ಎಂಬವರು 14 ಕೋಟಿ ರೂ. ನಗದು ಬಹುಮಾನ ಗೆದ್ದುಕೊಂಡಿದ್ದಾರೆ. ಪ್ರತಿ ತಿಂಗಳು ನಡೆಯುವ ಎತ್ತಿಸಲಾತ್‌ ರ್ಯಾಫ‌ಲ್‌ ಡ್ರಾದಲ್ಲಿ ಅವರು ಭಾಗವಹಿಸಿದ್ದರು. ಈ ಮೊತ್ತವನ್ನು ತಮ್ಮ ಆತ್ಮೀಯ ಬಂಧುವಿನ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆ ಬಳಕೆ ಮಾಡುವುದಾಗಿ ಹೇಳಿಕೊಂಡಿದ್ದಾರೆ. 15 ವರ್ಷಗಳಿಂದ ಅವರು ದುಬೈನ ವಾಣಿಜ್ಯ ಮಳಿಗೆಯ ಸೇಲ್ಸ್‌ಮ್ಯಾನ್‌ ಆಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next