Advertisement

ನನ್‌ ಯಕ್ಕಡಾ.!;ಪಕ್ಷೇತರ ಹುಚ್ಚ ವೆಂಕಟ್‌ ಚಿಹ್ನೆ ಯಾವುದು ಗೊತ್ತಾ?

12:06 PM Apr 28, 2018 | Team Udayavani |

ಬೆಂಗಳೂರು: ಕಾಂಗ್ರೆಸ್‌ ಶಾಸಕ ಮುನಿರತ್ನ ವಿರುದ್ಧ  ಕಿಡಿ ಕಾರಿ ರಾಜರಾಜೇಶ್ವರಿ ನಗರ ಚುನಾವಣಾ ರಣಕಣಕ್ಕೆ ಧುಮುಕಿರುವ ನಟ ಹುಚ್ಚ ವೆಂಕಟ್‌ ಅವರಿಗೆ ಚುನಾವಣಾ ಆಯೋಗ ನೆಚ್ಚಿನ ಚಿಹ್ನೆಯನ್ನೇ  ನೀಡಿದೆ. 

Advertisement

ಚುನಾವಣಾ ಆಯೋಗ ವೆಂಕಟ್‌ಗೆ ಚಪ್ಪಲಿಯನ್ನು ಚಿಹ್ನೆಯನ್ನಾಗಿ ನೀಡಿದೆ.

ಸದಾ ನನ್‌ ಮಗಂದ್‌..ನನ್‌ ಯಕ್ಕಡಾ ಎಂದು ಕಿಡಿ ಕಾರುವ ಹುಚ್ಚ ವೆಂಕಟ್‌ ಅವರಿನ್ನು ಪ್ರಚಾರದ ವೇಳೆ ನನ್‌ ಯಕ್ಕಡಾ..ಎಂದು ಹೇಳುತ್ತಾ ಭರ್ಜರಿ ಪ್ರಚಾರ ಮಾಡಬಹುದೇನೋ..

Advertisement

Udayavani is now on Telegram. Click here to join our channel and stay updated with the latest news.

Next