Advertisement

ವಿದ್ಯುತ್‌ ಕಣ್ಣಾಮುಚ್ಚಾಲೆ, ನಾಗರಿಕರು ಗರಂ

06:30 PM Apr 28, 2021 | Team Udayavani |

ರಾಮನಗರ: ಕೆಲವು ದಿನ ಗ ಳಿಂದ ವಿದ್ಯುತ್‌ ಪೂರೈಕೆಯ ಲ್ಲಿ ವ್ಯತ್ಯಯವಾಗುತ್ತಿದ್ದು, ಮುನ್ಸೂ ಚನೆಯನ್ನು ನೀಡದ ಬೆಸ್ಕಾಂ ವಿರುದ್ಧ ನಾಗರೀಕರು ಕಿಡಿ ಕಾರಿದ್ದಾರೆ.

Advertisement

ಬೆಸಿಗೆ ಇದೆ ನಿಜ. ಲೋಡ್‌ ಶೆಡ್ಡಿಂಗ್‌ ಸಾಮಾನ್ಯ. ಆದರೆ ಈ ಬಗ್ಗೆ ಬೆಸ್ಕಾಂ ಅಧಿ ಕಾ ರಿ ಗಳು ಜನ ಸಾ ಮಾ ನ್ಯರ ಗಮನಕ್ಕೆ ಈ ವಿಚಾ ರವನ್ನು ತರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೋವಿಡ್‌ ಕಾರಣ ಕರ್ಫ್ಯೂ ಇದ್ದು, ಮನೆಯಲ್ಲೇ ಇರ ಬೇ ಕಾಗಿದೆ. ಮನೆ ಯಿಂದ ಹೊರಗೂ ಬರು ವಂತಿಲ್ಲ. ಬೇಸಿಗೆ ದಗೆ ಫ್ಯಾನ್‌, ಟಿವಿಗೆ ತೊಡಕಾಗಿದೆಯೆಂದು ನಾಗರಿಕರು ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next