Advertisement

ಸುರತ್ಕಲ್‌ ಟೋಲ್‌ನಲ್ಲಿ “ಸುಂಕ’ದ ಗಲಾಟೆ!

11:03 PM Nov 21, 2022 | Team Udayavani |

ಸುರತ್ಕಲ್‌: ಕೇಂದ್ರ ಸರಕಾರವು ಸುರತ್ಕಲ್‌ನಲ್ಲಿ ಟೋಲ್‌ಗೇಟ್‌ ತೆರವು ಮಾಡಿರುವುದಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ ನಾವೇಕೆ ಇನ್ನೂ ಸುಂಕ ಪಾವತಿಸಬೇಕು ಎಂದು ಪ್ರಶ್ನಿಸಿ ಪ್ರವಾಸಕ್ಕೆ ಹೊರಟಿದ್ದ ಶಾಲಾ ಬಸ್‌ಗಳ ಸಿಬಂದಿ ಟೋಲ್‌ಗೇಟ್‌ ಸಿಬಂದಿಯ ಬಳಿ ಚರ್ಚೆಗಿಳಿದ ಘಟನೆ ನಡೆದಿದೆ.

Advertisement

ಖಾಸಗಿ ಕಾಲೇಜಿಗೆ ಸೇರಿದ 6 ಬಸ್‌ಗಳಲ್ಲಿ ವಿದ್ಯಾರ್ಥಿಗಳು ಪ್ರವಾಸ ಹೊರಟಿದ್ದು, ಟೋಲ್‌ಗೇಟ್‌ನಲ್ಲಿ ಸಿಬಂದಿ ತಡೆದು ಸುಂಕ ಪಾವತಿಸುವಂತೆ ತಿಳಿಸಿ ದಾಗ, ಮಾತಿನ ಚಕಮಕಿ ನಡೆ ಯಿತು. ಸುಮಾರು ಅರ್ಧ ತಾಸು ಕಾಲ  ಸಂಚಾರ ಅಸ್ತವ್ಯಸ್ತವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next