Advertisement

ಬೆಂಕಿ ಹಚ್ಚಿಕೊಂಡು ನೌಕರ ಆತ್ಮಹತ್ಯೆ

12:29 PM May 29, 2022 | Team Udayavani |

ಬೆಂಗಳೂರು: ಗಾರ್ಮೆಂಟ್‌ ನೌಕರರ ಆರ್‌ಎಂಸಿ ಯಾರ್ಡ್‌ ಬಳಿ ಮೈ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Advertisement

ಆರ್‌ಎಂಸಿ ಯಾರ್ಡ್‌ ನಿವಾಸಿ ನವೀನ್‌ (31) ಮೃತ ವ್ಯಕ್ತಿ ಎಂದು ಗುರು ತಿಸಲಾಗಿದೆ.

ನವೀನ್‌ ಗಾರ್ಮೆಂಟ್ಸ್‌ವೊಂದರಲ್ಲಿ ಕೆಲಸಮಾಡುತ್ತಿದ್ದು, ಎಡಗೈ ಸಮಸ್ಯೆಯಿಂದ ಕೆಲಸಮಾಡಲು ಆಗದೆ ಬಳಲುತ್ತಿದ್ದರು. ನವೀನ್‌ ತಂದೆಸಹ ಅನಾರೋಗ್ಯ ಪೀಡಿತರಾಗಿದ್ದರು. ಇದರಿಂದಬೇಸತ್ತು ಆರ್‌ಎಂಸಿಯಾರ್ಡ್‌ ಐಟಿಐ ಕಾಲೇಜುಬಳಿಯ ಮೈದಾನದಲ್ಲಿ ಮೈ ಮೇಲೆ ಪೆಟ್ರೋಲ್‌ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ನವೀನ್‌ ಕೂಗಾಡುವುದನ್ನು ಅಲ್ಲಿನ ಸ್ಥಳಿಯರು ಗಮನಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫ‌ಲಿಸದೇ ಸಾವನ್ನಪ್ಪಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next