Advertisement

ಕಲಾವಿಧ ಅಕಾಡೆಮಿಗೆ ಚಾಲನೆ

05:42 AM Mar 20, 2019 | |

ನಟರಾದ ಯತಿರಾಜ್‌ ಮತ್ತು ಅರವಿಂದ್‌ ರಾವ್‌ ಅವರ ಸಾರಥ್ಯದಲ್ಲಿ ಬೆಂಗಳೂರಿನ ಬಸವೇಶ್ವರನಗರದಲ್ಲಿ ಶುರುವಾಗಿರುವ “ಕಲಾವಿಧ ಫಿಲಂ ಅಕಾಡೆಮಿ’ಗೆ ಇತ್ತೀಚೆಗೆ ನಟ ಸುದೀಪ್‌ ಚಾಲನೆ ನೀಡಿದರು. ಅಕಾಡೆಮಿ ಮೂಲಕ ಉತ್ತಮ ಪ್ರತಿಭೆಗಳು ಚಿತ್ರರಂಗಕ್ಕೆ ಬರಲಿ ಎಂದು ಶುಭ ಹಾರೈಸಿದರು.

Advertisement

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಕಾಡೆಮಿಯಲ್ಲಿ ನಟನೆ, ನಿರ್ದೇಶನ ಸೇರಿದಂತೆ ಸಿನಿಮಾದ ಹಲವು ವಿಭಾಗಗಳ ಕುರಿತಾಗಿ ತರಬೇತಿ ನೀಡಲಾಗುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next