Advertisement

ಅಕ್ರಮ ಮರಳು ಸಾಗಾಣಿಕೆ: ದಾಳಿ

06:25 PM Jul 16, 2021 | Team Udayavani |

ಬೆಂಗಳೂರು: ಗುಲ್ಬರ್ಗ ಜಿಲ್ಲೆಯ ಭೀಮಾನದಿ ತೀರದಲ್ಲಿಸುಮಾರು 5 ರಿಂದ 6 ಕಿ.ಮೀ. ವರೆಗೆ ಕರ್ನಾಟಕ ರಾಜ್ಯ ರಸ್ತೆಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್‌) ಸಂಸ್ಥೆ ಹೆಸರಿನಲ್ಲಿಮರಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವ ದೂರುಬಂದ ಹಿನ್ನೆಲೆಯಲ್ಲಿ ದಾಳಿ ಮಾಡಲಾಯಿತು.

Advertisement

ಈ ವೇಳೆ ಸುಮಾರು 5 ರಿಂದ6ಕಿ.ಮೀ. ಇರುವಫಿರೋಜಾಬಾದ್‌ ವರೆಗೆ ನಡಿಗೆಯಲ್ಲಿ ಸಾಗಿ ದಾರಿ ಮಧ್ಯೆಜೆಸಿಬಿಯಿಂದ ಅಡ್ಡ ಹಳ್ಳ ತೆಗೆದು ತೊಂದರೆ ಕೊಟ್ಟರು.ಯಾವುದಕ್ಕೂ ಭಯಪಡದೆ ಭೇದಿಸಿ, ಈ ಎಲ್ಲಾ ಅಕ್ರಮಗಳಲ್ಲಿಶಾಮೀಲಾಗಿರುವ ನಮ್ಮ ಅಧಿಕಾರಿಗಳ ಮೇಲೆಕ್ರಮಜರುಗಿಸಲು ಸೂಚಿಸಲಾಯಿತು. ಸಂಸ್ಥೆಯ ವ್ಯವಸ್ಥಾಪಕನಿರ್ದೇಶಕ ಹಾಗೂ ಸ್ಥಳೀಯ ಮುಖಂಡರು ಶಕ್ತಿ ತುಂಬಿದರುಎಂದು ಪ್ರಕಟಣೆ ತಿಳಿಸಿದೆ.

ನಂತರ ಕಚೇರಿಯಲ್ಲಿ ಎಲ್ಲಾ ಅಧಿಕಾರಿಗಳ ಜತೆ ವಿಭಾಗಮಟ್ಟದ ಪರಿಶೀಲನಾ ಸಭೆಯಲ್ಲಿ ಚರ್ಚಿಸಿದ ಸಂಸ್ಥೆ ಅಧ್ಯಕ್ಷರುದ್ರೇಶ್‌, ಕಾಮಗಾರಿಗಳನ್ನು ಗುಣಮಟ್ಟದಲ್ಲಿ ಮತ್ತುತ್ವರಿತಗತಿಯಲ್ಲಿಕಾಮಗಾರಿಗಳನ್ನು ಮುಗಿಸಲು ಅಧಿಕಾರಿಗಳಿಗೆಸೂಚಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next