Advertisement

Unity ಇರದಿದ್ದರೆ ನಾಶ ಖಂಡಿತ: ಸಿಎಂ ಯೋಗಿ ಎಚ್ಚರಿಕೆ

01:19 AM Aug 27, 2024 | Team Udayavani |

ಆಗ್ರಾ: ನಾವು ವಿಭಜನೆಯಾದರೆ, ನಾವು ನಾಶವಾಗ ಬಹುದು ಎಂದು ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲೆ ದಾಳಿಯನ್ನು ಉದ್ದೇಶಿಸಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಎಚ್ಚರಿಸಿದ್ದಾರೆ.

Advertisement

ಆಗ್ರಾದಲ್ಲಿ ಮಾತ ನಾಡಿದ ಅವರು, ದೇಶಕ್ಕಿಂತ ಯಾವುದೂ ಮಿಗಿಲಲ್ಲ. ಜತೆಗೆ ನಾವು ಒಗ್ಗಟ್ಟಾಗಿದ್ದರೆ ಮಾತ್ರ ದೇಶವನ್ನು ಸಶಕ್ತಗೊಳಿಸಬಹುದು. ಬಾಂಗ್ಲಾ ದೇಶದಲ್ಲಿ ಏನಾಗುತ್ತಿದೆ ಎಂಬುದನ್ನು ನೀವೆಲ್ಲರೂ ನೋಡುತ್ತಿದ್ದೀರಿ. ಆ ತಪ್ಪುಗಳು ಇಲ್ಲಿ ಯಾವುದೇ ಕಾರಣಕ್ಕೂ ಆಗಬಾರದು ಎಂದು ಹೇಳಿದರು. ವಿಪಕ್ಷಗಳು ಬಾಂಗ್ಲಾದಲ್ಲಿ ಹಿಂದೂಗಳ ಮೇಲಿ ದಾಳಿಯನ್ನು ಖಂಡಿಸುತ್ತಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next