Advertisement

ರಮೇಶ್‌ ಕಂಡರೆ ನನಗೂ ಭಯ ಆಗುತ್ತೆ:ಸತೀಶ್‌ ಜಾರಕಿಹೊಳಿ

12:45 AM Jan 04, 2019 | Team Udayavani |

ಬೆಂಗಳೂರು: “ಅವನು ಸೂರ್ಯ ಇದ್ದ ಹಾಗೆ, ಯಾವಾಗಲೂ ಗರಂ ಆಗಿಯೇ ಇರುತ್ತಾನೆ. ಅವನನ್ನು ಕಂಡರೆ ನಮಗೂ ಭಯ. ಹೀಗಾಗಿ, ನಾವೂ ಅವನಿಂದ ದೂರ ಇರುತ್ತೇವೆ’ ಎಂದು ಅರಣ್ಯ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

Advertisement

ಸಚಿವ ಸ್ಥಾನ ಕಳೆದುಕೊಂಡಿರುವ ರಮೇಶ್‌ ಜಾರಕಿಹೊಳಿ ಮಾಧ್ಯಮಗಳ ಮೇಲೆ ಹರಿಹಾಯ್ದ ಬಗ್ಗೆ ಕೇಳಲಾದ ಪ್ರಶ್ನೆಗೆ ಸತೀಸ್‌ ಜಾರಕಿಹೊಳಿ ಪ್ರತಿಕ್ರಿಯಿಸಿದರು. “ಮಾಧ್ಯಮಗಳು ಅನಗತ್ಯವಾಗಿ ಅವನ ಮುಂದೆ ಹೋಗುವುದೇ ತಪ್ಪು. ಸದ್ಯ ಗೋಕಾಕ್‌ನಲ್ಲಿ ಇದ್ದಾನೆ. ಅವನೊಂದಿಗೆ ಮಾತನಾಡುವಂತೆ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next