Advertisement
ಪ್ರಧಾನಿಯವರು ಭದ್ರತೆಯನ್ನೂ ತ್ಯಜಿಸಲಿ ಎಂದು ಸಚಿವರು ಹೇಳಿದಾಗ, ಅವರಿಗೆ ಬೆದರಿಕೆ ಇದೆಯಲ್ಲ ಎಂದು ಸುದ್ದಿಗಾರರೊಬ್ಬರು ಪ್ರಶ್ನಿಸಿದಾಗ, ಅಧಿಕಾರ ಬೇಕೆಂದರೆ ಸಾಯಲಿ ಬಿಡಿ ಎಂದು ತಿಳಿಸಿದ್ದಾರೆ ಎಂದು ಮಾಧ್ಯಮದ ವರದಿ ವಿವರಿಸಿದೆ.
Advertisement
ಮೋದಿಗೆ ಅಧಿಕಾರ ಬೇಕಂದ್ರೆ ಸಾಯಲಿ ಬಿಡಿ: ಸಚಿವ ರಾಯರೆಡ್ಡಿ ವಿವಾದ!
06:27 PM Apr 21, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.