Advertisement

Minister Rajanna: ಹೆಣ್ಣುಮಕ್ಕಳ ಕರೆ ಬಂದರೆ ಬ್ಲಾಕ್‌ ಮಾಡಿ ಬಿಡುತ್ತೇನೆ

09:50 PM May 25, 2024 | Team Udayavani |

ಬೆಂಗಳೂರು: ದೇವರಾಜೇ ಗೌಡ-ಡಿಕೆಶಿ ಸಂಭಾಷಣೆಯಲ್ಲಿ ತಪ್ಪೇನಿದೆ? ನಮ್ಮನ್ನು ಸಂಚಿನಲ್ಲಿ ಸಿಲುಕಿಸಲೂ ಕರೆ ಮಾಡುವ ಕೆಲವರೂ ಇರುತ್ತಾರೆ. ಹನಿಟ್ರ್ಯಾಪ್‌ ಅದು-ಇದು ಎಂದೆಲ್ಲ ಕೇಳಿ ಸಾಕಾಗಿದೆ. ನನಗೆ ಹೆಣ್ಣುಮಕ್ಕಳು ಕರೆ ಮಾಡಿದರೆ ಒಮ್ಮೆ ಮಾತನಾಡಿ ಬ್ಲಾಕ್‌ ಮಾಡಿಬಿಡುತ್ತೇನೆ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next