Advertisement

ನಾನು ಕಾರ್ಯಕ್ರಮ ನಡೆಸಿಕೊಡಲ್ಲ: ಪ್ರಿಯಾಂಕಾ ಚತುರ್ವೇದಿ

01:49 AM Dec 06, 2021 | Team Udayavani |

ನವದೆಹಲಿ: “ಸಂಸದ್‌ ಟಿವಿ’ಯ “ಮೇರೀ ಕಹಾನಿ’ ಕಾರ್ಯಕ್ರಮ ನಡೆಸಿಕೊಡುವ ಕೆಲಸದಲ್ಲಿ ಮುಂದುವರಿಯದೇ ಇರಲು ಶಿವಸೇನೆಯ ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ನಿರ್ಧರಿಸಿದ್ದಾರೆ.

Advertisement

ಈ ಬಗ್ಗೆ ಅವರು ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರಿಗೆ ಚತುರ್ವೇದಿ ಪತ್ರ ಬರೆದಿದ್ದಾರೆ.

ಮುಂಗಾರು ಅಧಿವೇಶನದಲ್ಲಿ ಗದ್ದಲ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಪ್ರಿಯಾಂಕಾ ಸೇರಿದಂತೆ 12 ಮಂದಿ ಸಂಸದರು ಇತ್ತೀಚೆಗೆ ಅಮಾನತುಗೊಂಡಿದ್ದರು.

ಇದನ್ನೂ ಓದಿ:ಪಿಎಫ್ ಖಾತೆಯಿಂದ ಎಲ್‌ಐಸಿ ಪ್ರೀಮಿಯಂ ಪಾವತಿಸಿ! ಹೊಸ ಸೌಲಭ್ಯ ಪಡೆಯಲು ಬೇಕು ಫಾರ್ಮ್ ನಂ.14

ತಮ್ಮನ್ನು ಅಮಾನತುಗೊಳಿಸಿದ್ದೇ ಕಾರ್ಯಕ್ರಮ ನಡೆಸಿಕೊಡುವ ಹೊಣೆ ಮುಂದುವರಿಸದಿರಲು ಕಾರಣ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next