Advertisement

ಲೋಕಸಭೆಗೆ ನಾನು ಸ್ಪರ್ಧಿಸುವುದಿಲ್ಲ: ಚೆಲುವರಾಯಸ್ವಾಮಿ

06:45 AM May 27, 2018 | Team Udayavani |

ನಾಗಮಂಗಲ: ಮುಂದಿನ ಲೋಕಸಭಾ ಉಪ ಚುನಾವಣೆ ಮತ್ತು 2019ರ ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲಿ ನಾನು ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಿಲ್ಲ ಎಂದು ಮಾಜಿ ಶಾಸಕ ಎನ್‌. ಚೆಲುವರಾಯಸ್ವಾಮಿ ತಿಳಿಸಿದ್ದಾರೆ. 

Advertisement

ನಗರದಲ್ಲಿ ಶನಿವಾರ ಮಾತನಾಡಿ, ದೇವೇಗೌಡರ ಕುಟುಂಬದೊಂದಿಗೆ ನಮ್ಮ ಸಂಬಂಧ ಮುಗಿದ ಕಥೆ. ಅದನ್ನು ಮತ್ತೆ ಬೆಳೆಸುವ ಅಗತ್ಯವಿಲ್ಲ. ಅಂತಹ ಸಂದರ್ಭವೂ ಒದಗಿ ಬರುವುದಿಲ್ಲ. ನಾವು ಒಟ್ಟಿಗೆ ತೀರ್ಮಾನ ಮಾಡಿ ಪಕ್ಷದಿಂದ ಹೊರಬಂದಿದ್ದೇವೆ. ನಾನೀಗ ಖುಷಿಯಾಗಿದ್ದೇನೆ. ಕಾಂಗ್ರೆಸ್‌ನಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಮುಂದುವರಿಯುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next