Advertisement

DK Shivakumar ಚೇರ್‌ ಖಾಲಿ ಇರುವುದಕ್ಕೆ ನಾನು ಬಂದು ಕೂತಿದ್ದೇನೆ

09:19 PM Jul 02, 2024 | Team Udayavani |

ರಾಮನಗರ: ನಾನು ಎಲೆಕ್ಷನ್‌ಗೋಸ್ಕರವೇ ಬರುತ್ತೇನೆ ಎಂದುಕೊಳ್ಳಲಿ. ಇಲ್ಲಿ ಚೇರ್‌ ಖಾಲಿ ಆಗಿರೋದಕ್ಕೆ ನಾನು ಬಂದು ಕೂತಿದ್ದೀನಿ. ನಮ್ಮ ಡ್ನೂಟಿ ನಾವು ಮಾಡುತ್ತಿದ್ದೇವೆ. ಅವರು ಏನಾದರೂ ಹೇಳಿಕೊಳ್ಳಲಿ. ನಮಗೆ ರಾಜಕಾರಣ ಮುಖ್ಯವಲ್ಲ, ಜನರ ಬದುಕು ಮುಖ್ಯ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯಿಸಿದರು.

Advertisement

ಚನ್ನಪಟ್ಟಣದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಉಪಚುನಾವಣೆಗಾಗಿ ವಿಶೇಷ ಅನುದಾನವನ್ನು ಹಿಂದೆ ಬಿಜೆಪಿಯವರು, ದಳದವರು ಕೊಟ್ಟಿರಲಿಲ್ಲವಾ? ಅದೇ ರೀತಿ ನಾವು ಕೊಡುತ್ತೇವೆ ಎಂದು ವಿರೋಧಿಗಳ ಟೀಕೆಗೆ ಟಾಂಗ್‌ ನೀಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next